ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಧ್ಯಕ್ಷ ರಾಗಿ ಪಟ್ಟಾಭಿಷಕ್ತರಾದ ಅತೀ ವಂದನೀಯ ಫಾದರ್ ಜೇಮ್ಸ್ ಪಟ್ಟೆರಿಲ್ ಇವರನ್ನು ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಧ್ಯಕ್ಷರಾದ ಲ್ಯಾನ್ಸಿ ಪಿರೇರಾ,ಉಪಾಧ್ಯಕ್ಷರಾದ ವಿಲ್ಸನ್ ಜಿ ಗೊನ್ಸಾಲಿಸ್,ಸಿಇಓ ಐರಿನ್ ಡಿಸೋಜ, ನಿರ್ದೇಶಕರಾದ ಜೋನ್ ಆರ್ವಿನ್ ಡಿಸೋಜ,ಸ್ಟೆಲ್ಲಾ ಪಿರೇರಾ,ಸೆಲಿನ್ ನೊರೊನ್ಹಾ ಹಾಗೂ ಮೆಲ್ವಿನ್ ರೊಡ್ರಿಗಸ್ ಉಪಸ್ಥಿತರಿದ್ದರು.













