25.7 C
ಪುತ್ತೂರು, ಬೆಳ್ತಂಗಡಿ
March 7, 2026
ವರದಿ

ಸಿಎಸ್ಇಇಟಿ ಪರೀಕ್ಷೆಯಲ್ಲಿ ಎಕ್ಸೆಲ್ ಅಮೋಘ ಸಾಧನೆ ರಾಜ್ಯಕ್ಕೆ ಮಾದರಿಯಾದ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಫಲಿತಾಂಶ

ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ CSEET ಬರೆದ ವಾಣಿಜ್ಯ ವಿಭಾಗದ 60 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ಮುಂದಿನ ಹಂತಕ್ಕೆ(CS Executive) ಅರ್ಹತೆಯನ್ನು ಪಡೆದಿರುತ್ತಾರೆ.

ಕುಮಾರಿ ಆಯಿಷಾತ್ ಖಸ್ಮೋನ ಮತ್ತು ರಿಯಾ ದೇವ್ ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ, ಉಳಿದ ವಿದ್ಯಾರ್ಥಿಗಳಾದ ನೈದಿಲೆ ಬಿಸಿ, ಸಮ್ಮೇದ್ ಬಾಹುಬಲಿ ಬಾಬಗೊಂಡ, ಮುಹಮ್ಮದ್ ಅನ್ಸಾಫ್,ಬಸವರಾಜ ಮಲ್ಲಿಕಾರ್ಜುನ ಬದಮಲ್ಲನವರ್,ಅಲೀನಾ ವಿನೋದ್ ತೈಪರಂಬಿಲ್, ಆಯಿಷತ್ ಶಹರಾನಾ, ಆಶಿತಾ ಪಿ.ಎಸ್,ನಮನ್ ಬಿಎ,ಕಿಶನ್ ಗೌಡ ಬಿ.ಎಸ್,ಎಂ ಗೌತಮ್,ನಿತ್ಯ ಬಿ ರೈ,ನಂದನ್ ಪಿ ನಾಯಕ್,ನಿಶಾಂತ್ ಮಲ್ಲಪ್ಪ ಪಟ್ಟಣಶೆಟ್ಟಿ,ಶ್ರೀವತ್ಸ ಯು,ರಿಥ್ವಿಕ್ ಪ್ರೀತಂ ಎಸ್,ತೇಜಸ್ವಿ ಜಿ,ನಿಖಿಲ್ ಗೌಡ ಆರ್, ಸಾಥ್ವಿಕ್ ವಿಕೆ,ಅನಿಶಾ ವಿ ವೆಂಕಟರಾಮನ್,ಚೆತಾನಾ ಕೆ, ದಿಯಾ ಆಳ್ವ, ಯಾನಾ ಪೊನ್ನಮ್ಮ ಎನ್‌ಪಿ, ಅಕ್ಷರ ಪದ್ಮನಾಭ ಗೌಡ,ರುಚಿತಾ ಕೆ,ಯುಕ್ತಿ ಗೌಡ ಡಿ,ಮಹಮ್ಮದ್ ಸಮ್ಮಸ್,ಪ್ರೇರಣ್ ಎಂ,ಚಂದನ್ ಗೌಡ ಎಸ್, ಪ್ರಾರ್ಥನಾ,ಮಿಸ್ಬಾ ಅಂಜುಮ್, ಲಿಪಿಕಾ, ಅನ್ವಿತ್ ಕೆ.ಎಂ, ಕೃಪಾಶ್ರೀ ಶೆಟ್ಟಿ, ಅಭಿನವ್, ಅಭೀಷ್ಟ ಶೆಟ್ಟಿ, ಸುಶ್ಮಿತಾ, ಅಭಿಷೇಕ್, ಶ್ರವಂತ್ ಎನ್.ಆರ್, ದರ್ಶಿನಿ ಪಿ, ನಶ್ವಾನ್ ಪಾಷಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಸಾಧಕರಿಗೆ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ| ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಸನ್ನ ಭೋಜ ಮತ್ತು ಉಪನ್ಯಾಸಕ ವೃಂದದವರು ಶುಭ ಹಾರೈಸಿದರು.

Related posts

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Suddi Udaya

ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 56ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ

Suddi Udaya

ಧರ್ಮಸ್ಥಳ: ಇಲ್ಲಿಯ ಜೋಡುಸ್ಥಾನದ ಬಳಿ ಗಾಳಿ ಮಳೆಗೆ ಬಿದ್ದ ಮರಗಳು ಗ್ರಾಮಸ್ಥರ ಸಹಕಾರದಿಂದ ತೆರವು ಕಾರ್ಯ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ- ಶಿಕ್ಷಕರ ಸಭೆ

Suddi Udaya

ಪಡ್ಡoದಡ್ಕ ನೂರುಲ್ ಹುಧಾ ಮಸೀದಿ ವತಿಯಿಂದ ಈದ್ ಮಿಲಾದ್ ರ‍್ಯಾಲಿ

Suddi Udaya
error: Content is protected !!