
ಬೆಳ್ತಂಗಡಿ ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ 2026 ರ ಕ್ಯಾಲೆಂಡರನ್ನು ಬೆಳ್ತಂಗಡಿ ತಹಸಿಲ್ದಾರ್ ಪೃಥ್ವಿ ಸಾನಿಕಂ ರವರು ಬಿಡುಗಡೆಗೊಳಿಸಿದರು.. ಸಹಕಾರಿ ಸಂಘದ ಅಧ್ಯಕ್ಷ ಡಾ. ಕೆ. ಜಯಕೀರ್ತಿ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲಾ ಜ್ಯೋತಿರಾಜ್, ನಿರ್ದೇಶಕರುಗಳಾದ ಪರಮೇಶ್ವರ್ , ಶ್ರೀಮತಿ ಆರತಿ, ಶ್ರೀಮತಿ ವಾರಿಜ, ಪ್ರಶಾಂತ್ ಕುಮಾರ್ , ಹರಿಪ್ರಸಾದ್, ಶ್ರೀಮತಿ ಹೇಮಲತಾ, ಚಂದ್ರಶೇಖರ್, ವಸಂತ ಸುವರ್ಣ ಸರ್ಕಾರಿ ನೌಕರ ಸಂಘದ ನಿರ್ದೇಶಕ ಸದಾಶಿವ ಭಟ್ , ಠೇವಣಿ ಸಂಗ್ರಹಕರು ಸಿಬ್ಬಂದಿಗಳಾದ ಶ್ರೀಮತಿ ವಿಶಾಲ್ , ಶ್ರೀಮತಿ ದಾಮಿನಿ.. ಮುಂತಾದವರಿದ್ದರು.






