ಸುಲ್ಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯುವ ಸಂಘಟಕ ಶುಭಕರ ಪೂಜಾರಿ ಕುದ್ಯಾಡಿ ಇವರ ನೇತೃತ್ವದಲ್ಲಿ ನಡೆದ ಮೂರನೇ ವರ್ಷದ “ಕೋಟಿ ಚೆನ್ನಯ “”ಟ್ರೋಪಿ, ಕ್ರಿಕೆಟ್ ಪಂದ್ಯಾಟದಲ್ಲಿ ಕುದ್ಯಾಡಿ ಗ್ರಾಮದಲ್ಲಿ ವಕೀಲ ವೃತ್ತಿಯನ್ನು ಪಡೆದ
ಮೊದಲಿಗ ಎಂಬ ಉದ್ದೇಶದಿಂದ ಕುದ್ಯಾಡಿ ಅಂತರೋತ್ತು ಸುಂದರ ಆಚಾರ್ಯರ ಪುತ್ರ ವಿಶ್ವೇಷ್ ಆಚಾರ್ಯ ಇವರಿಗೆ”ಹುಟ್ಟುರ ಸನ್ಮಾನ ” ಶಾಸಕ ಹರೀಶ್ ಪೂಂಜರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.











