
ಶಿಶಿಲ: ಡಿ.30 ರಂದು ಶಿಶಿಲದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮದ ರಾಘವೇಂದ್ರ ಗಿರಿಜ ದಂಪತಿಗಳು 3 ವರ್ಷಳ ಹಿಂದೆ 94c ಅರ್ಜಿ ಕೊಟ್ಟಿದ್ದು ಅದನ್ನೂ ಇದುವರೆಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮಂಜೂರು ಮಾಡಿರುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕರು ಕುದ್ದು ಆ ಮನೆಗೆ ತೆರಲ್ಲಿ ಪರಿಶೀಲಿಸಿ ಒಂದು ವಾರದಲ್ಲಿ ಹಕ್ಕುಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.






