ಅರಸಿನಮಕ್ಕಿ: ವಲಯ ಬಂಟರ ಸಂಘದ ಕಛೇರಿ ಆವರಣಕ್ಕೆ ನೂತನವಾಗಿ ಅಳವಡಿಸಿದ ಗೇಟನ್ನು ಶೇಡಿ ರಮಾನಾಥ ರೈ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಸೀತಾರಾಮ ರೈ, ಸದಸ್ಯರಾದ ಉಮೇಶ್ ರೈ ಪೆರ್ಲ, ಸತೀಶ್ ಶೆಟ್ಟಿ ಗುತ್ತು, ನಿತ್ಯಾನಂದ ರೈ, ಶಿಬರಾಜೆ, ರಮಾನಾಥ ರೈ ಶಿಬರಾಜೆ, ಜಯರಾಮ ಶೆಟ್ಟಿ ಪಲಸ್ತಡ್ಕ, ಉಮೇಶ್ ಶೆಟ್ಟಿ ಸೌತಡ್ಕ, ಮಂಜುನಾಥ ಶೆಟ್ಟಿ ಮೈಪಾಳ, ಬಾಲಕೃಷ್ಣ ಮುದ್ದಿಗೆ, ನಾರಾಯಣ ಶೆಟ್ಟಿ ಬೂಡಮಕ್ಕಿ ಉಪಸ್ಥಿತರಿದ್ದರು.











