ಬೆಳ್ತಂಗಡಿ: ವಿಶ್ವನಾಥ್ ಎಂಬವರು ವೇಣೂರು ಭಾಗದಿಂದ ಬೆಳ್ತಂಗಡಿ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಸುಮಾರು ರೂ.28800 ನಗದು ಜ.9ರಂದು ಮಧ್ಯಾಹ್ನ 2-4 ಗಂಟೆಗೆ ಸಮಯ ದಾರಿ ಮಧ್ಯದಲ್ಲಿ ಕಳೆದು ಹೋಗಿರುತ್ತದೆ. ಆಸ್ಪತ್ರೆ ಚಿಕಿತ್ಸಾ ವೆಚ್ಚಕ್ಕಾಗಿ ಪಾವತಿಸುವ ನಗದು ಆಗಿದ್ದು, ಸಿಕ್ಕಿದವರು ಸುದ್ದಿ ಉದಯ ಕಚೇರಿಗೆ ತಲುಪಿಸುವಂತೆ ಪಿರ್ಯಾದಿದಾರರು ವಿನಂತಿಸಿಕೊಂಡಿದ್ದಾರೆ.ಮೊಬೈಲ್ ನಂ:93532 64329






