ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘಕ್ಕೆ ರಾಷ್ಟ್ರೀಯ ಹೆದ್ದಾರಿಯ ರೂಪುರೇಶೆಗಳ ಬಗ್ಗೆ PWD ಇಂಜಿನಿಯರ್ ಮತ್ತು AEE ರವರ ಮೂಲಕ ಸ್ಪಷ್ಟ ಮಾಹಿತಿಯನ್ನು ಜ.17ರಂದು ಉಜಿರೆ ಶಾರದಾ ಮಂಟಪದಲ್ಲಿ ನೀಡಲಾಯಿತು.
ಈ ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ರಮ್ಯಾ, ಕಾರ್ಯದರ್ಶಿ ಅಬೂಬಕರ್, ಕೋಶಾಧಿಕಾರಿ ವಿಶ್ವನಾಥ ಭಂಡಾರಿ, ಉಪಾಧ್ಯಕ್ಷರಾದ ಗೀತಾ ಬೆಂಡೆ, ಜಯಂತ್ ನಮನ್ ಬೇಕರಿ, ರಮಾನಂದ ಬಿಎಂ ಮೆಡಿಕಲ್ ಹಾಗೂ ಹೆಚ್ಚಿನ ವರ್ತಕರು ಭಾಗವಹಿಸಿದರು.











