24.6 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಒಡ್ಡೋಲಗ ಪಂಚಕ ‘ ಯಕ್ಷಗಾನ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ತೆಂಕುತಿಟ್ಟು ಯಕ್ಷಗಾನ ಪರಂಪರೆಯ ‘ಒಡ್ಡೋಲಗ ಪಂಚಕ ‘ ಯಕ್ಷಗಾನ ಜ.31ರಂದು ನಡೆಯಿತು.

ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶನದ, ಭಾಗವತರಾಗಿ ಸಿಂಚನ ಮೂಡಿಕೋಡಿ, ಚೆಂಡೆ -ಶ್ರೇಯಸ್ ಪಾಳ೦ದೆ, ಮದ್ದಲೆ- ಶ್ರೀಕುಮಾರ್ ಉಜಿರೆ, ಚಕ್ರತಾಳ ಲಿಖಿತ್, ಹನುಮಂತ – ಅಮೋಘ ಶಂಕರ, ಗರುಡ – ತೇಜಸ್ ಬಣ್ಣದ , ಮೇಘಾಸುರ – ಸ್ವಸ್ತಿಕ್,
ವೃತ್ರಜ್ವಾಲೆ – ಸುಮಂತ್, ಶ್ರೀಕೃಷ್ಣ – ಮಿಥುನ್ ರಾಜ್, ರುಕ್ಮಿಣಿ – ಸ್ಮೃತಿ, ಸತ್ಯಭಾಮೆ – ಅಪೂರ್ವ, ಕಾಳಿಂದಿ – ಯಶ್ಮಿತಾ, ಜಾಂಬವತಿ – ಹರ್ಷಿಣಿ, ಶಶಿಪ್ರಭೆ – ಮೋನಿಷಾ, ಕಮಲಗಂದಿನಿ – ಅಂಕಿತ, ಭ್ರಮರಕುಂತಳೆ – ಅನನ್ಯ ಶೆಟ್ಟಿ ತೆರೆ – ಚಿಂತನ್, ಅಜಿತ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲರು ವಿಶ್ವನಾಥ ಪಿ., ಎಸ್.ಡಿ.ಎಂ ಅನುದಾನಿತ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯ್ಕ ಪಿ, ಸಾಂಸ್ಕೃತಿಕ ಸಮಿತಿ ಸಂಯೋಜಕ ನಾಗಣ್ಣ ಡಿ.ಎ, ಕಾರ್ಯಕ್ರಮ ಸಂಯೋಜಕರಾದ ಸಚಿನ್ ಹೆಬ್ಬಾರ್, ಶ್ರೇಯಸ್ ಜೆ ಪಾಳಂದೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಅರುಣ್ ಕುಮಾರ್ ಧರ್ಮಸ್ಥಳ ನಿರೂಪಿಸಿ, ಸಹಶಿಕ್ಷಕ ಕೂಸಪ್ಪ ಗೌಡ ಸಹಕರಿಸಿದರು.

Related posts

ಧೈರ್ಯ ಸಮಾಹಿತ ನವೀನ್ UIPM ವರ್ಲ್ಡ್ ಚಾಂಪಿಯನ್‌ಷಿಪ್‌ ನಲ್ಲಿ ದ್ವಿತೀಯ ಸ್ಥಾನ

Suddi Udaya

ಜೂ.15-21: ಬಳಂಜದಲ್ಲಿ ಉಚಿತ ಯೋಗ ಶಿಬಿರ- ಸಾರ್ವಜನಿಕರಿಗೆ ಮುಕ್ತ ಅವಕಾಶ

Suddi Udaya

ಕಡಿರುದ್ಯಾವರ ಬಸವದಡ್ಡು ಬಳಿ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya

ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಸ್

Suddi Udaya

ಆರಂಬೋಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ಮಚ್ಚಿನ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ನಾರಾಯಣ ಶೆಟ್ಟಿ ಆಯ್ಕೆ

Suddi Udaya
error: Content is protected !!