September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್- ಸಮಾರೋಪ ಸಮಾರಂಭ

ಬೆಳ್ತಂಗಡಿ: ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್-2026 ಸಮಾರೋಪ ಕಾರ್ಯಕ್ರಮವು ಫೆ.1ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆಯಿತು.

    ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ನ್ಯಾಯವಾದಿ ರಕ್ಷಿತ್ ಶಿವರಾಮ್ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಸ್ಪ್ರಿಂಜರ್ ಅಕಾಡೆಮಿ ಓಫ್ ಚೆಸ್ ಫೌಂಡರ್ & ಹೆಡ್ ಕೋಚ್ ಶಾಬ್ದಿಕ್ ವರ್ಮಾರವರು ಸಮಾರೋಪ ಭಾಷಣ ಮಾಡಿದರು.

    ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘ ಸೀನಿಯರ್ ಕಮಿಟಿ ಛೇರ್ಮನ್ ಶಿವಕುಮಾರ್ ಎಸ್ ಎಂ, ವಕೀಲರ ಸಂಘ ಕಾರ್ಯದರ್ಶಿ ಡಾ. ದಯಾಕರ್ ಎಂ, ಬೆಳ್ತಂಗಡಿ ವಕೀಲರು ಸುಬ್ರಮಣ್ಯ ಕುಮಾರ್ ಅಗರ್ತ ಉಪಸ್ಥಿತರಿದ್ದರು.

    ವಕೀಲರು ನವೀನ್ ಬಿ ಕೆ ಸ್ವಾಗತಿಸಿ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಧನ್ಯವಾದವಿತ್ತರು. ರೋಟೇರಿಯನ್ ಮನೋರಮ ಭಟ್ ಜಿ. ವಿ, ವಕೀಲರ ಸಂಘ ನಿಕಟ ಪೂರ್ವ ಕಾರ್ಯದರ್ಶಿ ನವೀನ್ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.

    ಸ್ಪರ್ಧಾ ವಿಜೇತರು: ಸ್ಫರ್ಧೆಗೆ 6 ರಾಜ್ಯಗಳು ಪಾಲ್ಗೊಂಡಿದ್ದು ಒಟ್ಟು 148 ಸ್ಪರ್ಧೆಗಳು ನಡೆದವು. ರಾಪಿಡ್ ರೌಂಡ್ ನಲ್ಲಿ ಪ್ರಥಮ- ಸಾಯಿ ಅಗ್ನಿ ಜೀವಿತೇಶ್ ಜೆ ( ತೆಲಂಗಾಣ), ಕೊಲ್ಲ ಭವನ್ ( ಆಂಧ್ರಪ್ರದೇಶ), ಮಣಿ ಭಾರತಿ ( ತಮಿಳುನಾಡು),

    ಬಿಟ್ಜ್ ರೌಂಡ್ನಲ್ಲಿ ಪ್ರಥಮ – ಸಾಯಿ ಅಗ್ನಿ ಜೀವಿತೇಶ್ ಜೆ ( ತೆಲಂಗಾಣ), ಅರುಲ್ ಆನಂದ್ ಎಸ್ ಪಿ ಕೆ ( ಕರ್ನಾಟಕ), ಲಕ್ಷಿತ್ ಬಿ ಸಾಲಿಯಾನ್ ( ಮೂಡಬಿದ್ರೆ)

    Related posts

    ಬೆಳ್ತಂಗಡಿ : ವಿಪರೀತ ಮಳೆಯಾಗುತ್ತಿರುವ ಕಾರಣ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

    Suddi Udaya

    ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

    Suddi Udaya

    ಮಡಂತ್ಯಾರು: ಪಾರೆಂಕಿ ನಿವಾಸಿ ಸಾಂತಪ್ಪ ಗೌಡ ಹೃದಯಾಘಾತದಿಂದ ನಿಧನ

    Suddi Udaya

    ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ: ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

    Suddi Udaya

    ಕಳೆಂಜ: ನಡುಜಾರು ಸ.ಕಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ನೆರಿಯ ಪೆಟ್ರೋನೆಟ್ ವತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ಲೇಖನ ಸಾಮಾಗ್ರಿ ವಿತರಣೆ

    Suddi Udaya

    ಮೊಗ್ರು ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

    Suddi Udaya
    error: Content is protected !!