25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರಾಯ ಶ್ರೀಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಕಛೇರಿ ಉದ್ಘಾಟನೆ

ಕಲ್ಲೇರಿ: ಕರಾಯ ಶ್ರೀಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಕಛೇರಿಯನ್ನು ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ವಿಧಿವಿಧಾನಗಳೊಂದಿಗೆ ನೆರವೇರಿಸಿದರು.


ಆರಂಭದಲ್ಲೆ ಭಕ್ತಾಧಿಗಳಿಂದ ದೇಣಿಗೆ ಸ್ವೀಕರಿಸಿದ ಸಮಿತಿ ಅಧ್ಯಕ್ಷ ಕೆ. ಎನ್ ಅತುಲ್ ಕುಮಾರ್ ರವರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ ಕೊಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ತಣ್ಣೀರುಪಂತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ನಿರ್ದೇಶಕರಾದ ಜಗದೀಶ ಶೆಟ್ಟಿ ಮೈರಾ, ಜಯವಿಕ್ರಮ ಕಲ್ಲಾಪು, ಪ್ರಮುಖರಾದ ದಿಲೀಪ್ ಶೆಟ್ಟಿ, ರಘುರಾಮ ಶೆಟ್ಟಿ, ದಯಾನಂದ ಕರಾಯ, ದುರ್ಗೇಶ್ ಕೆದಿಲಾಯ, ಸುರೇಶ, ಸುಜೀರ್ ಗಣಪತಿ ನಾಯಕ್, ಉಮೇಶ ಬನಾರಿ, ಬೊಮ್ಮಯ್ಯ ಬಂಗೇರ, ಡಾ.ಅಣ್ಣಿ ಗೌಡ, ನಾರಾಯಣ ಶೆಟ್ಟಿ, ನಂದಿನಿ, ಸೂರ, ಸರ‍್ಯನಾರಾಯಣ ವೈಲಾಯ, ಸಿವಿಲ್ ಇಂಜಿನಿಯರ್ ಸಾಮ್ರಾಟ್, ಪ್ರಿಯ, ಗೀತಾ ಕುದ್ದಣ್ಣಾಯ, ನೋಣಯ್ಯ ಪೂಜಾರಿ, ವಿಶ್ವನಾಥ ಶೆಟ್ಟಿ, ರಾಜಶೇಖರ ರೈ, ನೋಣಯ್ಯ ಗೌಡ, ರಾಮಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಪೈ, ಜಯರಾಮ ಸಾಲಿಯಾನ್, ತೀರ್ಥರಾಮ, ವೆಂಕಪ್ಪ ನಾಯ್ಕ, ನವೀನ ಕರಾಯ, ಜಯರಾಮ ಆಚಾರ್ಯ ಗರಡಿ, ಉಮ್ಮಣ್ಣ ಗೌಡ, ಆನಂದ ಪೂಜಾರಿ, ಧರ್ಣಪ್ಪ, ಜಗದೀಶ ಗೌಡ, ಭಾಸ್ಕರ ನಾಯ್ಕ, ಗಣೇಶ ಶಿವಗಿರಿ, ಲೀಲಾವತಿ, ಮುತ್ತಪ್ಪ ಪೂಜಾರಿ, ಉಮೇಶ ಗೌಡ, ಕೇಶವ ಕುಂದಾರ್, ಗುಣಾಕರ ಅಗ್ನಾಡಿ, ವಿಠಲ ಭಟ್, ಕೊರಗಪ್ಪ ಪೂಜಾರಿ, ಯುವರಾಜ ಅನಾರ್, ಹೊರೆಕಾಣಿಕೆ ಸಂಚಾಲಕ ರಾಮಚಂದ್ರ ಗೌಡ, ಬೂದಪ್ಪ, ರಾಮಕೃಷ್ಣ ಶೆಟ್ಟಿ, ನಂದಿನಿ, ತೇಜಸ್ವಿನಿ ಉಪಸ್ಥಿತರಿದ್ದು ಅರ್ಚಕರಾದ ಶಶಿಕಾಂತ್ ರಾವ್ ಸಹಕರಿಸಿದರು.

Related posts

ಅರಸಿನಮಕ್ಕಿ ಕಾಪು ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

Suddi Udaya

ಆಮಂತ್ರಣ ಪರಿವಾರದ ರಾಯಭಾರಿ ವಿಜಯ ಕುಮಾರ್ ಜೈನ್ ಅಳದಂಗಡಿ ರವರಿಗೆ ಪುತ್ತೂರು ಪ್ರತಿಭಾ ಸಾಂಸ್ಕೃತಿಕ ಉತ್ಸವದಲ್ಲಿ ಸನ್ಮಾನ

Suddi Udaya

ಕೊಯ್ಯೂರಿನ ಮಾವಿನಕಟ್ಟೆ ಪರಂಗಡಿ ನಾಗಬನದಲ್ಲಿ ನಾಗತಂಬಿಲ ಸೇವೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಕಾರ್ಯಕ್ರಮ ಉದ್ಘಾಟನೆ

Suddi Udaya

ಉಪ್ಪಿನಂಗಡಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮಾಹಿತಿ

Suddi Udaya

ಶಿಶಿಲ: ನಿಷೇಧಿತ ಪ್ರದೇಶದಲ್ಲಿ ರಾತ್ರಿ ಮೀನು ಹಿಡಿಯಲು ಬಂದವರನ್ನು ಪತ್ತೆ ಹಚ್ಚಿದ ಸ್ಥಳೀಯರು

Suddi Udaya
error: Content is protected !!