ಬೆಳ್ತಂಗಡಿ: ಗೆಜ್ಜೆಗಿರಿ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕ್ಷೇತ್ರದಲ್ಲಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಇವರನ್ನು ಕ್ಷೇತ್ರದ ಸೇವೆಗಾಗಿ ಪ್ರಸಾದ ರೂಪವಾಗಿ ಶಾಲೂ ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ನಾರಾಯಣ ಮಚ್ಚಿನ ಹಾಗೂ ಗೆಜ್ಜೆಗಿರಿ ಯಕ್ಷಗಾನ ಮೇಳದ ಸಂಚಾಲಕರು ಮತ್ತು ಆಡಳಿತ ಸದಸ್ಯರಾದ ನಿತ್ಯಾನಂದ ಎನ್ ನಾವರ ಉಪಸ್ಥಿತರಿದ್ದರು.











