23.7 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಪ್ರಮುಖ ಸುದ್ದಿ

ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ – ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಯುವ ನಾಯಕ ರತ್ನಾಕರ ಬುಣ್ಣನ್ ಪುನರಾಯ್ಕೆ

ಮರೋಡಿ: ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಗರಡಿಯ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕೇತ್ರದ ಯುವ ಮುಂದಾಳು ರತ್ನಾಕರ ಬುಣ್ಣನ್ ಅವರು ಪುನರಾಯ್ಕೆಗೊಂಡಿದ್ದಾರೆ.

ಮಾ.1ರಂದು ನಡೆದ ಸಭೆಯಲ್ಲಿ ರತ್ನಾಕರ ಬುಣ್ಣನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ನೇಮಿರಾಜ್ ಪಾಂಡಿ ಗುಡ್ಡನ್ ಬೆಟ್ಟು, ಉಪಾಧ್ಯಕ್ಷರುಗಳಾಗಿ ಜಾರಪ್ಪ ಪೂಜಾರಿ ಕುಮೇರು, ಸದಾನಂದ ಪೂಜಾರಿ ಸೌಭಾಗ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿನೋದರ ಸಾಲ್ಯಾನ್ ಕಲ್ಲಟ್ಟ, ಕಾರ್ಯದರ್ಶಿಗಳಾಗಿ‌ ಸಂತೋಷ್ ಸಾಲ್ಯಾನ್ , ಉಮೇಶ್ ಸಲ್ಯಾನ್ ಕುಕ್ಯೆರಡ್ಡ, ಕೋಶಾಧಿಕಾರಿಯಾಗಿ ರವೀಂದ್ರ ಅಂಚನ್ ಅಟ್ಲಬೆಟ್ಟು ಆಯ್ಕೆಯಾದರು.

ಸದಸ್ಯರಾಗಿ ಜಯ ಸಾಲ್ಯಾನ್ ಹಾರ್ದಿತ್ತಿಲ್, ಜಯನಂದ ಸಾಲ್ಯಾನ್ ಹಾರ್ದಿತ್ತಿಲ್, ರೆಕ್ಕಯ್ಯ ಪೂಜಾರಿ ಕುಂಜಾಡಿ, ಅಮರನಾಥ್ ಪೂಜಾರಿ ಹಿಮರಡ್ಡ, ಹರಿಶ್ಚಂದ್ರ ಸಾಲ್ಯಾನ್ ಕಲ್ಲಟ್ಟ, ಜಗದೀಶ್ ಆಚಾರ್ಯ ಕೊಂಪೆ, ಕೃಷ್ಣಪ್ಪ ಪೂಜಾರಿ ಕೃತೇಶ್ ನಿಲಯ, ರಾಜೀವಿ ಕುಮೇರು, ಪ್ರೇಮ ಪಲಾರಗೋಳಿ, ಸುನಿತಾ ಪಲಾರಗೋಳಿ, ಮಂಜುಳಾ ಪಲಾರಗೋಳಿ, ಸುಜಾತ ಕುಂಜಾಡಿ, ಸುದಾಕ್ಷಿಣಿ ಹಿಮರಡ್ಡ ಆಯ್ಕೆಯಾಗಿದ್ದಾರೆ.

Related posts

ಬಳಂಜ: 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಶ್ರದ್ದಾ ಭಕ್ತಿಯಿಂದ ಗಣಪತಿ ದೇವರ ಆರಾಧನೆ, ಸಾವಿರಾರು ಭಕ್ತರು ಭಾಗಿ

Suddi Udaya

ಶ್ರೀಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಸಮಿತಿ ಅಸ್ತಿತ್ವಕ್ಕೆ

Suddi Udaya

ಆಗಸ್ಟ್ 18: ಹೊಕ್ಕಾಡಿಗೋಳಿ ಫ್ರೆಂಡ್ಸ್ ಆಶ್ರಯದಲ್ಲಿ “ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್”

Suddi Udaya

ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25ಗಂಟೆಗಳ ನಿರಂತರ ಮ್ಯಾರಥಾನ್ ಯೋಗ ತರಬೇತಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

Suddi Udaya

ಧರ್ಮಸ್ಥಳ: ಕಾಲೇಜು ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರ:ಆರೋಪಿಗಳನ್ನು ಬಂಧಿಸಿದ ಪೊಲೀಸರು

Suddi Udaya
error: Content is protected !!