ವೇಣೂರು: ಗುಂಡೂರಿ ಗ್ರಾಮದ ಪಡ್ಡಾಯಿಮಜಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಸಮೃದ್ಧಿ ಇದರ ಗೃಹಪ್ರವೇಶವು 21/3/2026 ರಂದು ನಡಯಬೇಕಾಗಿದ್ದು ಕಾರಣಂತರಗಳಿಂದ ಗೃಹಪ್ರವೇಶವನ್ನು 30/4/2026 ನೇ ಗುರುವಾರ ಕ್ಕೆ ಮುಂದೂಡಲಾಗಿದೆ. ಬಂಧು ಮಿತ್ರರು, ಆಹ್ವಾನಿತರು ಸಹಕರಿಸಬೇಕೆಂದು ಸಮೃದ್ದಿ ಮನೆಯ ಯಜಮಾನರಾದ ಶೇಖರ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






