ಬೆಳ್ತಂಗಡಿ: ಕರಾಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.15 ರಿಂದ 25 ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶಾಸಕ ಹರೀಶ್ ಪೂಂಜ ರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಹ್ಮಕಲಶ ಸಮಿತಿಯ ಅಧ್ಯಕ್ಷ ಕೆ.ಎನ್. ಅತುಲ್ ಕುಮಾರ್, ಸಂಚಾಲಕ ಅಶೋಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಕೊಲ್ಲಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಸದಸ್ಯರಾದ ಜಯವಿಕ್ರಮ ಕಲ್ಲಾಪು, ಕುಶಾಲಪ್ಪ ಗೌಡ, ಜಯಪ್ರಕಾಶ, ಮೈರಾ, ನಂದಿನಿ, ಸೂರಾ, ತೇಜಸ್ವಿನಿ, ಚಪ್ಪರ ಸಮಿತಿ ಸಂಚಾಲಕ ಬಾಲಕೃಷ್ಣ ಕುಲಾಲ್, ಪದಾಧಿಕಾರಿಗಳಾದ ಗುಣಾಕರ ಅಗ್ನಾಡಿ, ರಾಮಚಂದ್ರ ಗೌಡ, ರಾಮಕೃಷ್ಣ ಶೆಟ್ಟಿ ಪ್ರಮುಖರಾದ ರಾಜಶೇಖರ ರೈ, ಸಿವಿಲ್ ಇಂಜಿನಿಯರ್ ಸಾಮ್ರಾಟ್ ಕರ್ಕೆರಾ, ನವೀನ್, ಬೂದಪ್ಪ ರಾಧಾಕೃಷ್ಣ, ಲಿಂಗಪ್ಪ, ಪ್ರಮೀಳಾ ಕೊಲ್ಲಿ ಸುಜಾತ, ಡಾ. ಅಣ್ಣುಗೌಡ, ಇಂಚರ, ಗೀತಾ ಕುದ್ದಣ್ಣಾಯ, ಕರಾಯ ಶ್ರೀಕೃಷ್ಣ ಭಜನ ಮಂದಿರ ಅಧ್ಯಕ್ಷ ಜಗದೀಶ ಶೆಟ್ಟಿ ಮೈರಾ, ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯನಂದ ಕಲ್ಲಾಪು, ಅರ್ಚಕ ಶಶಿಕಾಂತ್ ರಾವ್, ಮತ್ತಿತರರು ಉಪಸ್ಥಿತರಿದ್ದರು.












