ಬೆಳ್ತಂಗಡಿ: ನಡಿಗುತ್ತು ಮನೆಯ ಶ್ರೀಮತಿ ಲೀಲಾವತಿ ಮತ್ತು ಜಯಾನಂದ ಪೂಜಾರಿ ದಂಪತಿ ಪುತ್ರಿ, ಸುದ್ದಿ ಉದಯ ವಾರಪತ್ರಿಕೆಯ ಆನ್ಲೈನ್ ವರದಿಗಾರರಾದ ಪ್ರತಿಭಾ ರವರ ವಿವಾಹವು ಮೂಡುಬಿದಿರೆ ಮಾರೂರು ಮಂಟಮೆ ಮನೆಯ ದಿ. ರಘು ಪೂಜಾರಿಯವರ ಪುತ್ರ ಸುಕೇಶ್ ರವರೊಂದಿಗೆ ಎ.3ರಂದು ಬೆಳ್ತಂಗಡಿ ಚರ್ಚ್ರೋಡ್ ಸಿ.ವಿ.ಸಿ. ಹಾಲ್ನಲ್ಲಿ ಜರುಗಿತು.
previous post








