July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ

ಬೆಳ್ತಂಗಡಿ: ನಗರದ ಮುಖ್ಯರಸ್ತೆ ಬಳಿ ವಿವಾ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಚರಿಸುತ್ತಿರುವ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ ಎ.13ರಿಂದ 23ರವರೆಗೆ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಅವರ ಹಳೆಯ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡಿದರೆ ಆ ದಿನದ ಧಾರಣೆಗಿಂತ ಪ್ರತಿ ಗ್ರಾಂ ಗೆ ರೂ.100 ಹೆಚ್ಚುವರಿ ದೊರೆಯುತ್ತದೆ. ಹೊಸ ಚಿನ್ನ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ.250 ಡಿಸ್ಕೌಂಟ್ ಮಾಡಿಕೊಡಲಾಗುವುದು ಎಂದು ದೀಪಾ ಗೋಲ್ಡ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದಿನದ ಅವಧಿಯಲ್ಲಿ 8 ಗ್ರಾಂ ಕ್ಕಿಂತ ಮೇಲ್ಪಟ್ಟು ಚಿನ್ನ ಖರೀದಿ ಮಾಡಿದರೆ 0.100 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಈ ಅಕ್ಷಯ ತೃತೀಯದ ಚಿನ್ನದ ಧಮಾಕದಲ್ಲಿ ಗ್ರಾಹಕರು 16 ಗ್ರಾಂ ಕ್ಕಿಂತ ಹೆಚ್ಚುವರಿ ಚಿನ್ನ ಖರೀದಿಸುವ ಪ್ರತಿಯೊಬ್ಬರಿಗೂ 0.200 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಏ.13 ರಿಂದ 23 ರವರೆಗೆ ಹೊಸ ಸ್ಕಿಮ್‌ ಸೇರಿದ ಸದಸ್ಯರಲ್ಲಿ ಡ್ರಾ ದಲ್ಲಿ ಆಯ್ಕೆಗೊಂಡ 10 ಸದಸ್ಯರಿಗೆ 1000 ಉಚಿತ ಕಂತು ಕಟ್ಟಲಾಗುವುದು. ಏ.19 ಮತ್ತು 20 ತಾರೀಕು 2 ದಿನ ಸ್ಕಿಮ್‌ ಹಣವನ್ನು ಮಾತ್ರ ಪಡೆಯಲಾಗುವುದು. ನಿಮ್ಮ ಹೆಸರನ್ನು ನೋಂದಾಯಿಸಿ ಧಮಾಕದಲ್ಲಿ ಸೇರಿಸಲಾಗುವುದು. ಈ 10 ದಿವಸದ ಅವಧಿಯಲ್ಲಿ ಚಿನ್ನ ಖರೀದಿ ಮಾಡಿದ ಗ್ರಾಹಕರಲ್ಲಿ 10 ಲಕ್ಕಿ ವಿಜೇತರಿಗೆ 3000/- ರೂ ಮೌಲ್ಯದ ಚಿನ್ನದ ನಾಣ್ಯ ಉಚಿತ. ಈ 10 ದಿವಸದ ಅವಧಿಯಲ್ಲಿ ಬೆಳ್ಳಿ ಖರೀದಿ ಮಾಡಿದ 10 ಲಕ್ಕಿ ವಿಜೇತರಿಗೆ 5ಗ್ರಾಂ ಬೆಳ್ಳಿಯ ನಾಣ್ಯ ಉಚಿತವಾಗಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

Related posts

ಸುದ್ದಿ ಉದಯ ವಾರಪತ್ರಿಕೆ’ ನೇತೃತ್ವ ‘ಮುಳಿಯ ಸಂಸ್ಥೆ’ಯ ಪ್ರಾಯೋಜಕತ್ವ – ‘ರಾಧೆ-ಕೃಷ್ಣ’ ಫೋಟೋ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

Suddi Udaya

ಡಿಕೆಶಿಯವರು ಪಕ್ಷನಿಷ್ಠೆಯಲ್ಲಿ ಹೆಸರುವಾಸಿಯಾದ ವ್ಯಕ್ತಿ: ಕೆ.ಎಂ. ನಾಗೇಶ್ ಕುಮಾರ್ ಗೌಡ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದಲ್ಲಿ ಸೆಲ್ಕೋ ಪೌಂಢೇಶನ್ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ಘಟಕಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Suddi Udaya

ನಾರಾವಿ: ಸೂರ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ನಾರಾಯಣ ಪೂಜಾರಿ, ಪ್ರದಾನ ಕಾರ್ಯದರ್ಶಿ ಯಾಗಿ ಡಾ| ವಿನೋದ. ಪಿ. ಶೆಟ್ಟಿ ಆಯ್ಕೆ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಪಡ್ಡಂದಡ್ಕದಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya
error: Content is protected !!