September 6, 2026
Uncategorized

ಕಟ್ಟೆ: ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆ

ಕಟ್ಟೆ: ಇಲ್ಲಿಯ ಪೆರಾಲ್ದಾರಕಟ್ಟೆ ನಿವಾಸಿ ಮಂಗಳೂರಿನ ನಮ್ಮ ಕುಡ್ಲ ಹೋಟೆಲ್‌ನ ಉದ್ಯೋಗಿ ಹರೀಶ್ ಸಾಲ್ಯಾನ್ ಎಂಬವರ


ತೋಟದಲ್ಲಿ ತೆಂಗಿನ ಬುಡಬಿಡಿಸುವ ಸಂದರ್ಭದಲ್ಲಿ ಸುಮಾರು ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಕಟ್ಟೆಯ ರಿಕ್ಷಾ ಚಾಲಕರು ಹಾಗೂ ಚೀಂಕ್ರ ಎಂಬವರು ಹೆಬ್ಬಾವನ್ನು ಹಿಡಿದು ನಂತರ ಕಾಪಿನಡ್ಕ ಪರಿಸರದ ಕಾಡಿಗೆ ಬಂದು ಬಿಟ್ಟರು. ವರದಿ: ಪ್ರಣಮ್ಯ ಗುರುವಾಯನಕೆರೆ

Related posts

ಅಂಡಿಂಜೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

Suddi Udaya

ಹಿಂದೂ ಕಾಯ೯ಕತ೯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ತಂಗಡಿಯ ನೌಷದ್ ಪತ್ತೆಗೆ ಎನ್.ಐ.ಎ ರೂ. 2 ಲಕ್ಷ ಬಹುಮಾನ ಘೋಷಣೆ

Suddi Udaya

ಉಜಿರೆ ಗುರು ಮಂದಿರ ನಿರ್ಮಾಣದ ಸಮಾಲೋಚನೆ ಸಭೆ

Suddi Udaya

ಬೆಳಾಲು : ವಿಶ್ವಕರ್ಮ ಸಂಘದ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಾವತಿ, ಉಪಾಧ್ಯಕ್ಷರಾಗಿ ಸಾವಿತ್ರಿ ಆಯ್ಕೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ. 92 ಫಲಿತಾಂಶ

Suddi Udaya
error: Content is protected !!