September 6, 2026
Uncategorized

ಕಟ್ಟೆ: ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆ

ಕಟ್ಟೆ: ಇಲ್ಲಿಯ ಪೆರಾಲ್ದಾರಕಟ್ಟೆ ನಿವಾಸಿ ಮಂಗಳೂರಿನ ನಮ್ಮ ಕುಡ್ಲ ಹೋಟೆಲ್‌ನ ಉದ್ಯೋಗಿ ಹರೀಶ್ ಸಾಲ್ಯಾನ್ ಎಂಬವರ


ತೋಟದಲ್ಲಿ ತೆಂಗಿನ ಬುಡಬಿಡಿಸುವ ಸಂದರ್ಭದಲ್ಲಿ ಸುಮಾರು ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಕಟ್ಟೆಯ ರಿಕ್ಷಾ ಚಾಲಕರು ಹಾಗೂ ಚೀಂಕ್ರ ಎಂಬವರು ಹೆಬ್ಬಾವನ್ನು ಹಿಡಿದು ನಂತರ ಕಾಪಿನಡ್ಕ ಪರಿಸರದ ಕಾಡಿಗೆ ಬಂದು ಬಿಟ್ಟರು. ವರದಿ: ಪ್ರಣಮ್ಯ ಗುರುವಾಯನಕೆರೆ

Related posts

ಆ.22: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕನ್ನಡ ಸೇನೆ- ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಭಾರೀ ಗಾಳಿ-ಮಳೆ: ನಾವೂರು ನಾಗಜೆ ಯಮನಾ ರವರ ಮನೆಗೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ಹಾನಿ

Suddi Udaya

ಕೆ.ಎಮ್.ಜೆ ಗುರುವಾಯನಕೆರೆ ಸರ್ಕಲ್ ಮಾಸಿಕ ಸಭೆ: ರಾಜ್ಯ ಕೌನ್ಸಿಲರ್ ಗಳಾಗಿ ಆಯ್ಕೆಯಾದ ಅಬ್ಬೋನು ಮದ್ದಡ್ಕ, ಉಮ್ಮರ್ ಮಾಸ್ಟರ್ ಗೆ ಗೌರವಾರ್ಪಣೆ.

Suddi Udaya

ವೇಣೂರು: ಬಜಿರೆಯಲ್ಲಿ ಮನೆಯ ಬಾವಿ ತಡೆಗೋಡೆ ಕುಸಿತ

Suddi Udaya

ಲೋಕಸಭಾ ಚುನಾವಣೆ, ಹಲವು ಮತಗಟ್ಟೆಗಳಿಗೆ ಸಂಪತ್ ಬಿ ಸುವರ್ಣ ಭೇಟಿ

Suddi Udaya
error: Content is protected !!