ಪದ್ಮುಂಜ: ಇಲ್ಲಿಯ ಕೊಲ್ಲಾಜೆ ಕಾಂಪ್ಲೆಕ್ಸ್ ಮಾಲಕ ನಾರಾಯಣ ರಾವ್ ಕೊಲ್ಲಾಜೆ (74ವ) ರವರು ಕಿಡ್ನಿ ವೈಫಲ್ಯದಿಂದ ಮೇ 16ರಂದು ನಿಧನರಾದರು.
ಇವರು ಮಲ್ಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ ಶಕಿಲಾ ನಾರಾಯಣ ಕೊಲ್ಲಾಜೆ, ಪುತ್ರರಾದ ಆದಿತ್ಯ ನಾರಾಯಣ ಕೊಲ್ಲಾಜೆ, ಅಶ್ವಿನ್ ನಾರಾಯಣ ಕೊಲ್ಲಾಜೆ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.













