May 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ನ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ: ದ್ವಿತೀಯ ಪಿಯುಸಿ ಮರು ಪರೀಕ್ಷೆ ಫಲಿತಾಂಶ ಪ್ರಕಟ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದ ಅಕ್ಷಯ್ ಎ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ರೋಹಿತ್ ಮಹಾಂತೇಶ್ ಹಳೇ ಗೌಡರ್ 596, ಶಿಲ್ಪಿತ ಎಚ್ ಎಸ್ 596, ಫಾತಿಮ ರಾಯಿಸ 596,
ಭೂಮಿಕ594, ಕೌಶಲ್ ಎಲ್ ಕುಲಾಲ್594, ಮೋನಿಕಾ ಎಚ್ 593, ಪರಿಷ್ ಪಿ ಗೋಂಕರ್ 593, ರಿಹಾ ಪರ್ವಿನ್ 593,
ಮೊಹಮ್ಮದ್ ಜಿಯಾದ್ 593, ಅನ್ವಿಷಾ ಜಿ ಭಟ್ 592, ಕಾಶ್ಮಿ ವಿ ಯು 592, ನಿಶ್ಚಿತಾ ಸಿ 592, ಪ್ರಗತಿ ಎಂ ಆರ್ 592, ಎಚ್ ಪವನ್ ಕೃಷ್ಣ 592, ವಿಯೋನ ರೇಗೋ 592, ಸುರವಿ ಎಂ ಕಟ್ಟೆಮನೆ 592, ಅಖಿಲ್ ಅನಿಲ್ 591, ಮನ್ವಿತ್ ಕೃಷ್ಣ ಎಸ್ ವಿ 591, ವರ್ಷಾ ಬೇಕಲ್ 591, ಅದ್ವಿಯ ಯು 590, ಅಶ್ರಫಾ ಫಾತಿಮಾ590, ಧನ್ಯಶ್ರೀ 590, ದರ್ಶನ್ ರಾವ್ 590, ನಿತ್ಯ ಶಿವಪ್ರಸಾದ್ ದಿಂಡೆ590, ಪಿ ಪೂರ್ವಿ ಶಾನುಭೋಗ್ 590, ಸೌಧ ಅಂಬರ್ 590, ತಜ್ಞ ಟಿ ಎಸ್ 590, ವಿವೇಕ್ ಭಟ್ 590, ಅಂಕಗಳನ್ನು ಪಡೆದುಕೊಂಡು ಮಹತ್ತ್ವದ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಾಣಿಜ್ಯ ವಿಭಾಗದಲ್ಲಿ ಶ್ರೀವತ್ಸ ಯು 597, ಸುಶ್ಮಿತಾ 597, ಕೃಪಾಶ್ರೀ ಶೆಟ್ಟಿ 595, ಅಭೀಷ್ಟಾ ಶೆಟ್ಟಿ 595,
ಅನಿಶಾ ವಿ ವೆಂಕಟರಮಣ 594, ಅಕ್ಷರ ಪದ್ಮನಾಭ ಗೌಡ 594, ನೈದಿಲೆ ಬಿಸಿ 594, ಆಶಿತಾ ಪಿ ಎಸ್ 592, ಯುಕ್ತಿ ಗೌಡ 592, ಮಿಸ್ಬಾ ಅಂಜುಂ 591, ಅಭಿನವ್ 590 ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ ಆಯ್ಕೆ

Suddi Udaya

ಅರಸಿನಮಕ್ಕಿಯಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಸಂಪನ್ನ

Suddi Udaya

ಉಜಿರೆ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಶಿಶಿಲ ಶೌರ್ಯ ವಿಪತ್ತು ತಂಡದ ಕೆಲಸ ಕಾರ್ಯಗಳನ್ನು ಮೆಚ್ಚಿ ಜೀವರಕ್ಷಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಎಸ್ ಎಂ ಶಿವಪ್ರಕಾಶ್

Suddi Udaya

ಇಳಂತಿಲ : ಪ್ರಶಿಕ್ಷಣ ವರ್ಗ – ಹಿಂದೂ ಸಂಗಮದ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!