ಪಡoಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ 5 ನೇ ತರಗತಿ ಮೇಲ್ಪಟ್ಟ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಚೆoಡೆ ಮತ್ತು ಮದ್ದಳೆ ತರಬೇತಿ ಜೂ 21 ರಿoದ ಪ್ರಾರಂಭವಾಗಿದ್ದು ಶ್ರೀ ಹರಿ ದೇವಾಡಿಗ ತರಬೇತುದಾರರ ನೇತೃತ್ವದಲ್ಲಿ ನಡೆಯುತ್ತಿದೆ.


ಮುಂದಿನ 2 ತಿoಗಳುಗಳ ಕಾಲ ತರಬೇತಿ ನಡೆಯಲ್ಲಿದ್ದು ಆಸಕ್ತ ವಿದ್ಯಾರ್ಥಿಗಳು ಇನ್ನೂ ಕೂಡ ಭಾಗವಹಿಸಬಹುದು ಎoದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ತಿಳಿಸಿದ್ದಾರೆ.












