July 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿವರದಿ

ಮಚ್ಚಿನ: ಹಿರಿಯ ಅಂಚೆಪಾಲಕ ರಮೇಶ್ ರಾವ್ ನಿಧನ

ಮಚ್ಚಿನ: ಹಿರಿಯ ಅಂಚೆಪಾಲಕರಾದ ರಮೇಶ್ ರಾವ್ (83 ವರ್ಷ) ಜು.2ರಂದು ಸಂಜೆ ಸಂಜೆ ನಿಧನಾದರು.

ಇವರು ಮಚ್ಚಿನ ಗ್ರಾಮದ ಅಂಚೆಪಾಲಕರಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರು ಹವ್ಯಾಸಿ ಯಕ್ಷಗಾನ ಆರ್ಥದಾರಿ ಹಾಗೂ ವೇಷದಾರಿಯಾಗಿದ್ದು ಉತ್ತಮ ಕಲಾವಿದರಾಗಿದ್ದರು. ಪಾರೆಂಕಿ ಮಹಿಷ ಮರ್ದಿನಿ ದೇವಸ್ಥಾನದ ಮತ್ತು ಮಾರಿಕಾಂಬ ದೇವಿ ದೇವಸ್ಥಾನ ಮಾರಿಗುಡಿಯ ಪವಿತ್ರ ಪಾಣಿಯಾಗಿದ್ದು. ಬಳ್ಳಮಂಜ ಅನಂತೇಶ್ವರ ಭಜನ ಮಂಡಳಿಯ ಹಿರಿಯ ಮಾರ್ಗದರ್ಶಕರಾಗಿ ಹಲವರು ಸಂಘ-ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಲಕ್ಷ್ಮಿ, ಪುತ್ರರಾದ ಅನಂತ ಕೃಷ್ಣ ಭಟ್, ಗೋಪಾಲಕೃಷ್ಣ ಭಟ್, ಪುತ್ರಿ ಸುಜಾತ ಹಾಗೂ ಅಪಾರ ಬಂಧು ಮಿತ್ರರುನ್ನು ಅಗಲಿದ್ದಾರೆ.

Related posts

ಶಿರ್ಲಾಲು ರಿಕ್ಷಾ ಚಾಲಕ-ಮಾಲಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ. ರಾಜಶ್ರೀ ಬಿ.

Suddi Udaya

ಬಂದಾರು ಸಿದ್ಧಿ ವಿನಾಯಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಚೇರಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!