ಉಜಿರೆ: ಕಲ್ಮಂಜ ಗ್ರಾಮದ ಕೇಲಂಗಿ ಮನೆಯ ನಿವಾಸಿ ಶ್ರೀಲಕ್ಷ್ಮಿ ರಾಮಚಂದ್ರ ಹೆಗಡೆ( 82 ವ) ಇವರು ಜು. 4 ರಂದು ರಾತ್ರಿ ನಿಧನರಾಗಿದ್ದಾರೆ.
ಮೃತರು ಪತಿ , ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು , ಅಳಿಯಂದಿರು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಉಜಿರೆ: ಕಲ್ಮಂಜ ಗ್ರಾಮದ ಕೇಲಂಗಿ ಮನೆಯ ನಿವಾಸಿ ಶ್ರೀಲಕ್ಷ್ಮಿ ರಾಮಚಂದ್ರ ಹೆಗಡೆ( 82 ವ) ಇವರು ಜು. 4 ರಂದು ರಾತ್ರಿ ನಿಧನರಾಗಿದ್ದಾರೆ.
ಮೃತರು ಪತಿ , ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು , ಅಳಿಯಂದಿರು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
