ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲದ ವತಿಯಿಂದ ಶ್ರಮದಾನ ಜು.12 ರಂದು ನಡೆಯಿತು.
ಈ ವೇಳೆ ಕಾಲೋನಿ ಯಿಂದ ಉಮ್ಮಂತಿಮಾರ್ ಸಂಪರ್ಕಿಸುವ ರಸ್ತೆ ಬದಿಯ ಪೊದರುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲದ ವತಿಯಿಂದ ಶ್ರಮದಾನ ಜು.12 ರಂದು ನಡೆಯಿತು.
ಈ ವೇಳೆ ಕಾಲೋನಿ ಯಿಂದ ಉಮ್ಮಂತಿಮಾರ್ ಸಂಪರ್ಕಿಸುವ ರಸ್ತೆ ಬದಿಯ ಪೊದರುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
