ಮುಂಡಾಜೆ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಮಂಡಳಿ ದುರ್ಗವಾಹಿನಿ ಹಾಗೂ ಮಂಜುಶ್ರೀ ಭಜನಾಮಂಡಳಿ ಮಂಜುಶ್ರೀ ನಗರ ಮುಂಡಾಜೆ ಇದರ ಸಹಭಾಗಿತ್ವದಲ್ಲಿ ಮುಂಡಾಜೆಯ ದೈವದ ಚಾಕರಿಕಾರಕರಾದ ಕುಂಟಲಪಾಲ್ಕೆ ಅಣ್ಣಪ್ಪ ಮಲೆಕುಡಿಯರವರು ಅನಾರೋಗ್ಯದಿಂದ ಮಲಗಿದ ಪರಿಸ್ಥಿತಿಯಲ್ಲಿದ್ದು ಅವರಿಗೆ ದಿನಸಿ ಸಾಮಾಗ್ರಿಗಳು ಮತ್ತು ಧನ ಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಾಜಸೇವಕರದ ಪುಷ್ಪರಾಜ ಶೆಟ್ಟಿ ಬಾವಂತಬೆಟ್ಟು. ಪ್ರದೀಪ್ ಶೆಟ್ಟಿ ನಾಗಂಡ, ಮಧು ಶೆಟ್ಟಿ ಹುರ್ತಜೆ, ನಾರಾಯಣ ಶೆಟ್ಟಿ, ಉಮೇಶ್ ಆಚಾರ್ಯ, ಉಮೇಶ್ ಪೂಜಾರಿ, ಶೇಖರ ಗೌಡ ಅಗರಿ, ಸುದೇಶ್ ಪರಮುಖ, ಅನಂತ ಕುಂಟಲಪಾಲ್ಕೆ, ಪ್ರಮೋದ್ ಟೈಲರ್ ರಮೇಶ್ ಶೆಟ್ಟಿ, ರೇವತಿ ದಿನೇಶ್ ಆಚಾರ್ಯ, ಉಷಾ ದಿನೇಶ್ ಗೌಡ, ವಿಮಲಾ ಶೇಖರ ಗೌಡ, ಗುಲಾಬಿ ಸುಂದರ ಗೌಡ, ಪ್ರೀತಿ ಉಪಸ್ಥಿತರಿದ್ದರು.













