27.7 C
ಪುತ್ತೂರು, ಬೆಳ್ತಂಗಡಿ
August 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜೆರಾಲ್ಡ್ ಕೊರೆಯ ಮಡಂತ್ಯಾರು, ಹಿರಿಯ ಉಪಾಧ್ಯಕ್ಷರಾಗಿ ಅಶೋಕ ಪಾರೆಂಕಿ, ಖಜಾಂಚಿಯಾಗಿ ಜೆರಾಲ್ಡ್ ಮೋರಾಸ್ ಅರ್ತಿಲ ಮಾಲಾಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅರವಿಂದ ಶೆಟ್ಟಿ ವೇಣೂರು, ಸಂಯೋಜಕರಾಗಿ ವಿಠಲ ಪುರಿಯ ಮಾಲಾಡಿ, ಆಶ್ರಫ್ ಪಿ.ಪಿ ಕುವೆಟ್ಟು, ಸದಾಶಿವ ಹೆಗ್ಡೆ ಮಚ್ಚಿನ, ಮಮತಾ ಪಿ.ಆರ್ ನಾಲ್ಕೂರು, ಜಂಟಿ ಸಯೋಜಕರಾಗಿ ಸೆಲ್ವಿಸ್ಟರ್ ಸೆರಾವವೋ ನಿಟ್ಟಡೆ, ಪಯಾಜ್ ಸಬ್ರಬೈಲು ಕುವೆಟ್ಟು, ಪಿ.ವಿ ಬರ್ಕ್‌ಮ್ಯಾನ್ಸ್ ಕೊಯ್ಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಆಶ್ರಫ್ ಇಳಂತಿಲ, ಶ್ವೇತಾ ಕಳಿಯ, ವನಿತ ಸೋಣಂದೂರು, ಶಾಹೀರಾ ಬಾನು ಸೋಣಂದೂರು, ಮಾಲತಿ ನಾಯ್ಕ ಓಡಿಲ್ನಾಳ, ನಾಗೇಶ ಅಡೀಲು ಓಡಿಲ್ನಾಳ, ಮಹಾಬಲ ಪೂಜಾರಿ ನಿಟ್ಟಡೆ, ಜಕರಿಯಾ ಮೂಡುಕೋಡಿ, ವಿನೋದ್ ಪಡಂಗಡಿ, ಸುನೀಲ್ ಮೋನಿಸ್ ಗರ್ಡಾಡಿ, ಅಕ್ಷಯ್ ಜೈನ್ ಮರೋಡಿ ಇವರನ್ನು ಆಯ್ಕೆಮಾಡಲಾಗಿದೆ.

ಕಾಂಗ್ರೆಸ್ ಪ್ರಚಾರಸಮಿತಿ ನಗರ ಬ್ಲಾಕ್ ಬೆಳ್ತಂಗಡಿ ಇದರ ನೂತನ ಸಮಿತಿಯ ಪದಾಧಿಕಾರಿಗಳನ್ನು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆಯವರ ಸೂಚನೆಯಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಹಾಗೂ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್‌ರವರ ಶಿಪಾರಸ್ಸಿನಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಗ್ರಾಮೀಣ ಭಾಗದ ಅಧ್ಯಕ್ಷ ಮಹಮ್ಮದ್ ಆಲಿಯವರು ಆದೇಶವನ್ನು ನೀಡಿದ್ದಾರೆ

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧ ದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

Suddi Udaya

ಗರ್ಡಾಡಿ ನಿವಾಸಿ ಲೀಲಾ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ: ಬೆಳೆ ವಿಮೆ ಯೋಜನೆ : ವಿಮಾ ಕಂತು ಪಾವತಿಗೆ ಆ.7ರ ತನಕ ಅವಕಾಶ

Suddi Udaya

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅಡಿಕೆ ಕಾಳುಮೆಣಸು, ಸಮಗ್ರ ಕೃಷಿ ಮಾಹಿತಿ ಶಿಬಿರ

Suddi Udaya

ಚಿಬಿದ್ರೆ: ಪಿತ್ತಿಲು ನಿವಾಸಿ ದಯಾನಂದ ಪಿ ನಿಧನ

Suddi Udaya

ಪುಂಜಾಲಕಟ್ಟೆ ಸ.ಪ.ಪೂ. ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ನಿವೃತ್ತ ಯೋಧ ವಿಕ್ರಂ ಜೆ.ಎನ್ ರಿಗೆ ಸನ್ಮಾನ

Suddi Udaya
error: Content is protected !!