ಕುವೆಟ್ಟು: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಪುತ್ತೂರು ವಲಯದ ವತಿಯಿಂದ ಅ16 ರoದು ಪುರಭವನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಛಾಯಾ ಕಲಾ ವೈಭವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ ಪಡೆದಿರುತ್ತಾರೆ.

ಸ್ಪರ್ಧೆಯಲ್ಲಿ ದ.ಕ ಉಡುಪಿ ಜಿಲ್ಲೆಯ 7 ವಲಯದ ತoಡಗಳು ಭಾಗವಹಿಸಿದ್ದವು. ಸಾoಸ್ಕತಿಕ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನೇಸರ ಇವರ ನೇತೃತ್ವದಲ್ಲಿ ಜಿತೇಶ್ ಬೆಳ್ತಂಗಡಿ ಆಕಾಶ್ ತರಬೇತಿ ನೀಡಿದರು. ಎಲ್ವಿಯಾ ಬೆಳ್ತಂಗಡಿ ಸಹಕರಿಸಿದರು.












