25.5 C
ಪುತ್ತೂರು, ಬೆಳ್ತಂಗಡಿ
August 17, 2026
ಗ್ರಾಮಾಂತರ ಸುದ್ದಿ

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ದ ಸಾಮಾನ್ಯ ಮಹಾಸಭೆ

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ದ ಸಾಮಾನ್ಯ ಮಹಾಸಭೆ ಯು ಆ 7ರಂದುಮೇಲಂತಬೆಟ್ಟು ಸಮುದಾಯ ಭವನದಲ್ಲಿ ಜರಗಿತ್ತು


ಅಧ್ಯಕ್ಷರು ಜೋನ ಪಿಂಟೋ ಮಾತನಾಡಿ. ವಾರ್ಷಿಕ ಲಾಭ 49739i1 ಡಿವಿಡೆಂಟ್ ಶೇಕಡ 14
ಬೋನಸ್ 65 ಶೇಕಡ ಘೋಷಿಸಿದರು.
ದ.ಕ ಹಾಲು ಒಕ್ಕೂಟ ಪುತ್ತೂರು ಉಪ ವ್ಯವಸ್ಥಾಪಕರಾದ ಡಾ. ಡಿಆರ್ ಸತೀಶ್ ರಾವ್. ವಿಸ್ತರಣಾ ಅಧಿಕಾರಿ ರಾಜೇಶ್ ಪಿ. ಕಾಮತ್ ಮಾಹಿತಿ ನೀಡಿದರು.
ನಿರ್ದೇಶಕರಾದ. ಧರ್ಣಪ್ಪ ಬಂಗೇರ. ಚಂದ್ರರಾಜ ಎಂ. ಗೀತಾ ಎಸ್ ಶೆಟ್ಟಿ. ರಾಜೇಶ್ ಮೋನೀಸ್. ಸರಸ್ವತಿ. ಮೋಹನ್ ಸಪಲ್ಯ.. ವಾಸು .ಕೆ. ಪ್ರಶಾಂತ್ ನಾಯ್ಕ. ಭೋಜ ಪೂಜಾರಿ. ಇಜಿದೋರು ರೋಡ್ರಿಗಸ್. ಉಷಾ ವಿ. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವರದಿವಾಚಿಸಿದರು

Related posts

ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ರಕ್ಷಿತ್ ಶಿವರಾಂ

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ

Suddi Udaya

ಮೇ 12 : ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೊಕ್ರಾಡಿ ಪ್ರೌಢಶಾಲೆ-ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ವೈದ್ಯಕೀಯ ನೆರವು

Suddi Udaya

ಕಣಿಯೂರು ಗ್ರಾಮ ಪಂಚಾಯತ್‌ ಗ್ರಾಮ ಸಭೆ

Suddi Udaya

ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ: ಹೊಸ ದಾಖಲೆ ನಿರ್ಮಿಸಿದ ಬಾಂಜಾರುಮಲೆಯ ಮತದಾರರು

Suddi Udaya
error: Content is protected !!