ಬೆಳ್ತಂಗಡಿ: ಇಲ್ಲಿನ ಕುತ್ಯಾರ್ ಸೋಮನಾಥೇಶ್ವರ ದೇವಸ್ಥಾನದಲ್ಲಿ
ಅನೇಕ ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಾ ಬರುತ್ತಿರುವ ಭಾಸ್ಕರ ರಾವ್ ಸೆ. 9ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಎಂದು ವರದಿಯಾಗಿದೆ.

ಬೆಳ್ತಂಗಡಿ: ಇಲ್ಲಿನ ಕುತ್ಯಾರ್ ಸೋಮನಾಥೇಶ್ವರ ದೇವಸ್ಥಾನದಲ್ಲಿ
ಅನೇಕ ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಾ ಬರುತ್ತಿರುವ ಭಾಸ್ಕರ ರಾವ್ ಸೆ. 9ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಎಂದು ವರದಿಯಾಗಿದೆ.

