29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡ್ಡಂದಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆಯಿಂದ ಆಸಕ್ತ ಪಡ್ಡಂದಡ್ಕ ಜಮಾತಿನ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು

ವೇಣೂರು; ಪಡ್ಡಂದಡ್ಕ ಜಮಾತಿಗೆ ಒಳಪಟ್ಟ ಎರಡು ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ ಸೆ.7 ರಂದು ಜಮಾತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ, ಯು.ಕೆ .ಮೊಹಮ್ಮದ್ ಹಾಜಿ ನೇತೃತ್ವದಲ್ಲಿ ತಲಾ ರೂ 4 ಲಕ್ಷಗಳು ಮತ್ತು 50 ಸಾವಿರ ವಿತರಿಸಲಾಯಿತು.

ಮಸೀದಿ ಖತೀಬ್ ಬಹುಮಾನ್ಯರಾದ ಸಮೀರ್ ದಾರಿಮಿ ಕಾರ್ಯಕ್ರಮ ಉದ್ಘಾಟನೆ ದುವಾ ಮೂಲಕ ನೆರವೇರಿಸಿದರು. ಪೆರಿಂಜೆ ಮದರಸದ ಅಧ್ಯಾಪಕ ಸಿದ್ದಿಕ್ ಮುಸ್ಲಿಯಾರ್ , ಮಾಜಿ ಅಧ್ಯಾಪಕ ಅಲ್ತಾಪ್ ದಾರಿಮಿ,ಪಡ್ಡಂದಡ್ಕ ಮಸೀದಿ ಸಮಿತಿ ಅಧ್ಯಕ್ಷ ಪುತ್ತುಮೋನು ಗಾಂಧಿನಗರ, ನಿಕಟ ಪೂರ್ವ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಮಾಜಿ ಪ್ರ ಕಾರ್ಯದರ್ಶಿ ರಫೀಕ್ ಪಡ್ಡ, ಮಾಜಿ ಕಾರ್ಯದರ್ಶಿ ಅಬ್ದು ಸಲಾಂ ಶಾಂತಿನಗರ , ಅಶ್ರಫ್ ಶಾಂತಿನಗರ,,ಪ್ರಮುಖರಾದ, ಪತ್ರಕರ್ತ ಮಹಮ್ಮದ್ ಎಚ್ ವೇಣೂರು ,ಎಸ್ ಕೆ ಎಸ್ ಎಸ್ ಎಫ್ ಉಪಾಧ್ಯಕ್ಷ ಹಕೀಮ್ ಗಾಂಧಿನಗರ, ಕಾರ್ಯದರ್ಶಿ ಸ್ವರೂಪ್ ಕಟ್ಟೆಬಳಿ , ಕೋಶಾಧಿಕಾರಿ ಇಕ್ಬಾಲ್ ಕುರ್ಲೊಟ್ಟು ಅಶ್ರಫ್ ಕಿರೋಡಿ, ಯುವ ಉದ್ಯಮಿ ಯು.ಕೆ ಇರ್ಫಾನ್, ಉದ್ಯಮಿ ಮನ್ಸೂರ್ ಮೂಡಬಿದ್ರಿ, ಎಸ್ ಕೆ ರಜಾಕ್, ಯಾಕೂಬು ಪೆರಿಂಜೆ,ಶಬ್ಬೀರ್ ಪಡ್ಡ,ಜೈನುದ್ದೀನ್ ಪೆರಿಂಜೆ ಸೇರಿದಂತೆ ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಮದರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.

Related posts

ಬೆಳ್ತಂಗಡಿಯಲ್ಲಿ ಸರಣಿ ಕಳ್ಳತನ ಪ್ರಕರಣ: ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂಡದಿಂದ ಪರಿಶೀಲನೆ

Suddi Udaya

ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದಿಂದ ಅಗ್ನಿ ಸುರಕ್ಷತೆ, ಆರೋಗ್ಯ ಸುರಕ್ಷತೆ, ಹಾಗೂ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ತರಬೇತಿ

Suddi Udaya

ಭೀಕರ ಗಾಳಿ ಮಳೆ: ಕುವೆಟ್ಟು ವರಕಬೆ ಬಳಿ ರಸ್ತೆಗೆ ಬಿದ್ದ ಮರ: ಸಂಚಾರಕ್ಕೆ ಅಡಚಣೆ

Suddi Udaya

ಪುದುವೆಟ್ಟು: ಹಿರಿಯ ಪ್ರಗತಿಪರ ಕೃಷಿಕ ಮಾಂಜೀಲು ರಾಧಾಕೃಷ್ಣ ಹೆಬ್ಬಾರ್ ನಿಧನ

Suddi Udaya

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

Suddi Udaya

ಅಪಘಾತದಲ್ಲಿ ಮೃತರಾದ ನಾವೂರು ಚಂದ್ರಹಾಸ ರವರ ಕುಟುಂಬಕ್ಕೆ ನೆರವಾಗುವಂತೆ ಮನವಿ

Suddi Udaya
error: Content is protected !!