ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೆ.14ರಂದು ‘ಶ್ರೀ ಗಣೇಶ ಚತುರ್ಥಿ” ಪ್ರಯುಕ್ತ ಬೆಳಿಗ್ಗೆ ಘಂಟೆ 8.00ರಿಂದ
108 ಕಾಯಿ ಗಣಹೋಮ ರಂಗಪೂಜೆ ಸಹಿತ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ .ಕೆ ತಿಳಿಸಿದ್ದಾರೆ.
previous post







