September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಿರಂಜೀವಿ ಶೆಟ್ಟಿ ಮತ್ತು ತಂಡದವರಿಂದ ಒಂದೇ ದಿನದಲ್ಲಿ 20 ಗಣೇಶನ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ, ವಿಡಿಯೋ ಚಿತ್ರೀಕರಣ

ಬೆಳ್ತಂಗಡಿ : ನಾಳ ಗ್ರಾಮದ ವಿಶೇಷ ಚೇತನರಾಗಿರುವ ಚಿರಂಜೀವಿ ಶೆಟ್ಟಿ ಮತ್ತು ಇವರ ತಂಡ ಸೆ.14 ರಂದು ಗಣೇಶ ಚತುರ್ಥಿಯ ಆಚರಣೆಯನ್ನು ಬೆಳ್ತಂಗಡಿ ತಾಲೂಕಿನ 20 ಸ್ಥಳಗಳಿಗೆ ಭೇಟಿ ನೀಡಿ ವಿಭಿನ್ನ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಜನರ ಪ್ರೀತಿಯನ್ನು ಗಳಿಸಿದ್ದಾರೆ.

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳೆಂಜ ಪೂರ್ಣ ಸಹಕಾರವನ್ನುನೀಡಿರುತ್ತಾರೆ. ಅಭಿಲಾಶ್ ಖುಷಿ ಆಂಬುಲೆನ್ಸ್ ಬೆಳ್ತಂಗಡಿ, ಸತೀಶ್ ಪವಿತ್ರ ಶೆಟ್ಟಿ, ಸಚಿನ್ ಗೇರುಕಟ್ಟೆ , ಜಗದೀಶ್ ಅರ್ವ ಇವರು ಸಹಕರಿಸುತ್ತಾರೆ.

ತಂಡದ ನಾಯಕ ಚಿರಂಜೀವಿ ಶೆಟ್ಟಿ ನಾಳ, ತಂಡದ ಸದಸ್ಯರು, ಸೃಜನ್ ವೇಣೂರು, ಶೈಲೇಶ್ ಅಳದಂಗಡಿ , ಜೀವನ್ ಅರ್ವ ಭಾಗವಹಿಸಿದರು.

Related posts

ಶಿಶಿಲ:ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಭಾಜಪ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ

Suddi Udaya

ಬಾರ್ಯ: ಅಕ್ರಮ ಗೋ ಮಾಂಸ ಮಾರಾಟ: ಪ್ರಕರಣ ದಾಖಲು

Suddi Udaya

ಫ್ರೆಂಡ್ಸ್ ಬದ್ಯಾರು ತಂಡ ಸದಸ್ಯರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರಾಜೇಶ್ ರವರಿಗೆ ಧನಸಹಾಯ

Suddi Udaya

ಗುರುವಾಯನಕೆರೆ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!