ಕಾಯರ್ತಡ್ಕ : ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಉಮಾಮಹೇಶ್ವರ ದೇವಸ್ಥಾನ ಕಾಯರ್ತಡ್ಕ ದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಳೆಂಜ ಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ, ಆನಂದ ಗೌಡ ಮರಕ್ಕಡ, ಮಂಜುನಾಥ ಹರಿತ್ತಕಜೆ, ಕೇಂಪಯ್ಯ ಗೌಡ ನಡ್ಜರ್, ಲೋಕಯ್ಯ ಗೌಡ ಬಡೆಕ್ಕಲ, ಮುರುಗನ್ ಕಾಯರ್ತಡ್ಕ, ಡಿಕಯ್ಯ ಕುಲಾಡಿ, ವೆಂಕಟರಮಣ ಕುಲಾಡಿ ಲಕ್ಮಣ ಕುಲಾಡಿ ಪುರುಷೋತ್ತಮ ಕುದ್ರಡ್ಕ, ವಿಶ್ವನಾಥ ಈಂದಡಿ ಸಂಧ್ಯಾ ಕುಲಾಡಿ, ಅಶ್ವಿನಿ ಕುಲಾಡಿ, ಪುಷ್ಪ ತೋಟ ಕೊಯಿಲ, ಕುಸುಮಾ ಕುಲಾಡಿ , ಉಪಸ್ಥಿತರಿದ್ದರು.











