ಮಚ್ಚಿನ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಿರಿಯಡ್ಕ ಇವರ ವತಿಯಿಂದ ನಡೆದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಹಿರಿಯಡ್ಕದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಗಗನ್ ಸಿ ಶೆಟ್ಟಿಯವರು ಶ್ರೀ ವೀರಭದ್ರ ಕೇಸರಿ ಪ್ರಶಸ್ತಿ ಮತ್ತು ಗದೆಯನ್ನು ಪಡೆದಿರುತ್ತಾರೆ. ಇವರು ಮಚ್ಚಿನ ಗ್ರಾಮದ ಪೆರಂಗೋಡಿ ಚಂದ್ರಶೇಖರ್ ಬಿ ಶೆಟ್ಟಿ ಮತ್ತು ಗೀತಾ ಸಿ ಶೆಟ್ಟಿ ದಂಪತಿ ಪುತ್ರ. ಪುರುಷೋತ್ತಮ ಗುಜರನ್ ಅವರ ಶಿಷ್ಯರಾಗಿರುತ್ತಾರೆ.







