ರಾಜ್ಯಮಟ್ಟದ ಕರಾಟೆ ಸ್ಪರ್ಧೆ

Suddi Udaya

ಕಾರ್ಕಳ: ನಿಟ್ಟೆ ಡಾ| ಎನ್.ಎಸ್.ಎ.ಎಂ. ಆಂಗ್ಲಮಾಧ್ಯಮ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ಧನುಷ್ ಕುಲಾಲ್ ಉಡುಪಿಯ ಕರಂಬಳ್ಳಿಯಲ್ಲಿ ಜ. ೨೯ರಂದು ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.


ಕಾರ್ಕಳ ನಿಟ್ಟೆಯ ಭ್ರಾಮರಿ ನಿವಾಸಿ ರಮೇಶ್ ಸಂಜನ್ ಮತ್ತು ದಿವ್ಯ ದಂಪತಿಯ ಪುತ್ರನಾಗಿರುವ ಧನುಷ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾನೆ.

Leave a Comment

error: Content is protected !!