ಪಟ್ರಮೆ : ರೂ. 40 ಲಕ್ಷ ವೆಚ್ಚದ ಉಳಿಯ ಬೀಡಿನ ಕಾಲು ಸೇತುವೆಗೆ ಶಿಲಾನ್ಯಾಸ

Suddi Udaya

ಪಟ್ರಮೆ : ಕಳೆದ ಹಲವು ವರ್ಷ ಗಳ ಜನರು ಬಹು ಮುಖ್ಯ ಬೇಡಿಕೆಗೆ ಶಾಸಕ ಹರೀಶ್ ಪೂಂಜ ಸ್ಪಂದಿಸಿ ಅವರು ಮಂಜೂರು ಗೊಳಿಸಿದ ರೂ. 40 ಲಕ್ಷ ಅನುದಾನದಲ್ಲಿ ಉಳಿಯ ಬೀಡಿನ ಬಳಿ ಕಾಲು ಸೇತುವೆಗೆ ಪಂಚಾಯತ್ ಅಧ್ಯಕ್ಷರಾದ ಮೋಹಿನಿ , ಉಪಾಧ್ಯಕ್ಷರಾದ ಯತೀಶ್ ,ಹಿರಿಯರ ಕಾರ್ಯಕರ್ತರಾದ ದೇವಪಾಲ್ ಅಜ್ರಿ, ಪಂಚಾಯತ್ ಸದಸ್ಯರು,ಶಕ್ತಿ ಕೇಂದ್ರ ಪ್ರಮುಖ್, ಬೂತ್ ಅಧ್ಯಕ್ಷರು, ಬೂತ್ ಕಾರ್ಯದರ್ಶಿಗಳು, ಆ ಭಾಗದ ಎಲ್ಲ ಕಾರ್ಯಕರ್ತರು, ಊರವರು ಸೇರಿ ಕಾಲು ಸೇತುವೆ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು

Leave a Comment

error: Content is protected !!