ಶುಭವಿವಾಹ:ಗಿರೀಶ್ ಬಿ.ಕೆ ಮತ್ತು ಧನ್ಯಶ್ರೀ

Suddi Udaya

ಬಂದಾರು: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಕುಂಬುಡಂಗೆ ಮನೆ ನಿವಾಸಿ ಶ್ರೀಮತಿ ಜಾನಕಿ ಮತ್ತು ದಿ.ದೊಲ್ಲಗೌಡರ ಪುತ್ರ ಗಿರೀಶ್ ಬಿ.ಕೆ. ಇವರ ವಿವಾಹವು ಕಡಬ ತಾಲೂಕು, ಕೊಯಿಲ ಗ್ರಾಮದ ನೂಜಿ ಮನೆ ಶ್ರೀಮತಿ ಪದ್ಮಾವತಿ ಮತ್ತು ಶ್ರೀ ಜನಾರ್ದನ ಗೌಡರ ಪುತ್ರಿ ಧನ್ಯಶ್ರೀರೊಂದಿಗೆ ಮಾರ್ಚ್ 13ರಂದು ಬಂದಾರು ವರನ ಮನೆಯಲ್ಲಿ ನಡೆಯಿತು.

Leave a Comment

error: Content is protected !!