ಗುರುವಾಯನಕೆರೆ ಶಾರದಾ ನಗರ ನಿವಾಸಿ ಕು.ಜಯ ಭಾರತಿ ನಿಧನ

Suddi Udaya

ಗುರುವಾಯನಕೆರೆ: ಇಲ್ಲಿಯ ಶಾರದಾ ನಗರದ ನಿವಾಸಿ ದಿ| ವಾಮನ ನಾಯಕ್ ಮತ್ತು ಶ್ರೀಮತಿ ವಾರಿಜಾ ನಾಯಕ್ ದಂಪತಿಯ ಪುತ್ರಿ ಕು.ಜಯ ಭಾರತಿ(51ವ) ನಾಯಕ್ ರವರು ಎ .21 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನರಾದರು.

ಮೃತರು ಸಹೋದರರಾದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಮತ್ತು ಪ್ರಸ್ತುತ ಜಿ.ಎಸ್.ಬಿ ಸಮಾಜದ ಅಧ್ಯಕ್ಷ ಗೋಪಿನಾಥ್ ನಾಯಕ್, ಪಂಡರೀನಾಥ್ ನಾಯಕ್, ಕಾಶೀನಾಥ್ ನಾಯಕ್, ಶ್ರೀನಾಥ್ ನಾಯಕ್ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Comment

error: Content is protected !!