ಇಂದಬೆಟ್ಟು: ಬಂಗಾಡಿ ಅರಮನೆಗೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಭೇಟಿ

Suddi Udaya

ಇಂದಬೆಟ್ಟು: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಬಂಗಾಡಿ ಅರಮನೆಗೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ರವರು ಭೇಟಿ ನೀಡಿ ಹಿರಿಯರಾದ ರವಿರಾಜ್ ಬಲ್ಲಾಳ್ ರವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಬಂಗಾಡಿಯ ಬಂಧುಗಳು, ಪಂಚಾಯತ್ ಅಧ್ಯಕ್ಷ ಆನಂದ್ ಅಡೀಲು, ಶ್ರೀಕಾಂತ್ ಎಸ್ ಇಂದಬೆಟ್ಟು, ಸತೀಶ್ ಬೆದ್ರಬೆಟ್ಟು, ಪ್ರಮೋದ್ ಕುಮಾರ್, ಹರೀಶ್ ಸಾಲ್ಯಾನ್, ವಿನಯ್ ಗೌಡ ಕೊಲ್ಲಿ, ಗಂಗಾಧರ, ನವೀನ್ ಜೈನ್, ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಂಗಾಡಿ ಅರಮನೆಯ ಹಿರಿಯರು ಬಿಜೆಪಿ ಅಭ್ಯರ್ಥಿ ಪೂಂಜರನ್ನು ಸನ್ಮಾನಿಸಿ ಆಶಿರ್ವಾದಿಸಿ ಗೌರವಿಸಿದರು.

Leave a Comment

error: Content is protected !!