ಸೌತಡ್ಕ ದೇವಸ್ಥಾನದ ವತಿಯಿಂದ ಶ್ರೀಮತಿ ಶುಭ ಮರಾಟೆ ರವರಿಗೆ ರೂ 40ಸಾವಿರ ಚೆಕ್ ಹಸ್ತಾಂತರ

Suddi Udaya

Updated on:

ಸೌತಡ್ಕ: ಶ್ರೀ ಸೌತಡ್ಕ ದೇವಳದ ಸಿಬ್ಬಂದಿ ಶ್ರೀಕರ ಮರಾಟೆ ಯವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಇವರ ಪತ್ನಿ ಶ್ರೀಮತಿ ಶುಭ ಮರಾಟೆ ಇವರಿಗೆ ದೇವಳದ ವತಿಯಿಂದ ಮೇ. 20 ರಂದು ರೂ 40000 ನ್ನು ಚೆಕ್ ನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಹಸ್ತಾಂತರಿಸಿದರು.

ಈ ಸಂದಭದಲ್ಲಿ ದೇವಸ್ಥಾನದ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!