ನಡ: ಪದ್ಮನಾಭ ಗೌಡರ ಕೈಬೆರಳು ಕಬ್ಬು ಜ್ಯೂಸ್ ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜು

Suddi Udaya

Updated on:

ನಡ ಗ್ರಾಮದ ಸುರ್ಯ ಕುದುರು ಮನೆಯ ಪದ್ಮನಾಭ ಗೌಡರವರು ಕಬ್ಬು ಜ್ಯೂಸ್ ಮಾಡುವ ಸಂದರ್ಭ ಕೈ ಬೆರಳು ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜದ ಘಟನೆ ಮೇ 27 ರಂದು ನಡೆದಿದೆ.

ಇವರು ಕಬ್ಬು ಜ್ಯೂಸ್ ಮಾಡುವ ಮಿಸನಾರಿಯ ಯಂತ್ರ ಮಾಡುವ ಸಂದರ್ಭದಲ್ಲಿ ತನ್ನ ಕೈಯ ನಾಲ್ಕು ಬೆರಳು ನಜ್ಜು ಗುಜ್ಜಾಗಿ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ 2 ಲಕ್ಷ ಅಂದಾಜು ಮೊತ್ತ ಎಂದು ನಿರೀಕ್ಷಿಸಲಾಗಿದೆ .

Leave a Comment

error: Content is protected !!