ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಗುರುವಾಯನಕೆರೆ ಮಡಂತ್ಯಾರು ವಲಯದ ಮಚ್ಚಿನ ಕಾರ್ಯಕ್ಷೇತ್ರ ಹಿರಿಯ ಪ್ರಾಥಮಿಕ ಶಾಲೆ ಮಚ್ಚಿನ ಶಾಲೆಯಲ್ಲಿ ವಿಪತ್ತು ತಂಡದ ಸ್ವಯಂ ಸೇವಕರು ಸೇರಿ ಶ್ರಮದಾನದ ಮೂಲಕ ಶಾಲಾ ಕೈತೋಟ ನಿರ್ಮಾಣ ಮಾಡಿ ಬೆಂಡೆ,ಹೀರೆಕಾಯಿ, ಸಿಹಿ ಕುಂಬಳ ಕಾಯಿ ವಿವಿಧ ಜಾತಿಯ ತರಕಾರಿ ಬೀಜವನ್ನು ನಾಟಿ ಮಾಡಲಾಯಿತ್ತು ಹಾಗೆಯೇ, ಪರಿಸರ ಗಿಡ ನಾಟಿ ಕಾರ್ಯಕ್ರಮ ಆಯೋಜಿಸಿ ವಿವಿಧ ಜ್ಯಾತಿಯ ಹಣ್ಣಿನ ಗಿಡ ನಾಟಿ ಮಾಡಲಾಯಿತು.

ಕಾರ್ಯಕ್ರಮ ದಲ್ಲಿಶಾಲೆಯ ಮುಖ್ಯಾಧ್ಯಾಪಕರು ವಿಠ್ಠಲ್ ಬಿ. ರವರು ಗಿಡ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ವಿಪತ್ತು ನಿರ್ವಾಣ ಘಟಕ ದ ತಾಲೂಕು ಸಮಿತಿಯ ಶ್ರೀಕಾಂತ್ ಪಟವರ್ದನ್ ಹಾಗೂ ಕ್ಯಾಪ್ಟನ್ ಸತೀಶ್ ವಲಯ ಮೇಲ್ವಿಚಾರಕರು ವಸಂತ ಕುಮಾರ್ ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ ಸೇವಾಪ್ರತಿನಿಧಿ, ಪರಮೇಶ್ವರ್, ಹೇಮಲತಾ ಹಾಗೂ ಎಲ್ಲ ಸ್ವಯಂ ಸೇವಕರು, ಒಕ್ಕೂಟದ ಸದಸ್ಯರು, ಉಪಸ್ಥಿತರಿದ್ದರು.