ನಡ: ಅರಣ್ಯ ಇಲಾಖೆ, ಗ್ರಾ.ಪಂ. ನಡ ಮತ್ತು ವಿಪತ್ತು ತಂಡದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

Suddi Udaya


ನಡ: ಅರಣ್ಯ ಇಲಾಖೆ, ಗ್ರಾಮ ಪಂಚಾಯತು ನಡ ಮತ್ತು ವಿಪತ್ತು ತಂಡ ಇದರ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮವು ಮಂಚಕಲ್ಲು ಸ್ಮಶಾನ ಸ್ಥಳದಲ್ಲಿ ಜು.4 ರಂದು ಜರುಗಿತು.


ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ರಾಜೇಶ್ ಎಸ್, ಪಂಚಾಯತ್ ಅಧ್ಯಕ್ಷ ಎ ವಿಜಯ ಗೌಡ, ಪಂ.ಅ. ಅಧಿಕಾರಿ ಶ್ರೀನಿವಾಸ್ ಡಿ.ಪಿ, ಕಾರ್ಯದರ್ಶಿ ಕಿರಣ್ ಕುಮಾರ್, ಸದಸ್ಯರಾದ ಪ್ರವೀಣ್ ವಿ.ಜಿ., ಮಂಜುಳಾ, ಅರಣ್ಯ ಸಿಬ್ಬಂದಿಗಳು, ವಿಪತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!