April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಸುಲ್ಕೇರಿಮೋಗ್ರು: ಕುಸಿದ ತಡೆಗೋಡೆ ತೆರವುಗೊಳಿಸಿದ ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರು

ಗುರುವಾಯನಕೆರೆ: ನಿನ್ನೆ ಸುರಿದ ಭಾರಿ ಮಳೆಗೆ ಸುಲ್ಕೇರಿಮೋಗ್ರು ಗ್ರಾಮದ ಮಿತ್ತಮಾರು ವರ್ಪಾಳೆ ಎಂಬಲ್ಲಿ ಪ್ರಮೋದ್ಎಂಬವರ ಮನೆಯ ಸಮೀಪ ತಡೆಗೋಡೆ ,ರಸ್ತೆಗೆ ಕಸಿದು ಬಿದ್ದಿದ್ದು ಶೌರ್ಯ ಸ್ವಯಂಸೇವಕರು ಕುಸಿದ ಮಣ್ಣು ಹಾಗೂ ಕಲ್ಲುತೆಗೆದು ತೆರವು ಗೊಳಿಸಿ ವಾಹನ ಸಂಚಾರ ಸರಾಗಗೊಳ್ಳುವಂತೆ .ಸಹಕರಿಸಿದರು.,

ಈ ಸಂದರ್ಭದಲ್ಲಿ ಪ್ರಕಾಶ್ ಕೊಲ್ಲಂಗೆ , ಪ್ರವೀಣ ಪೂಜಾರಿ, ನವೀನಪೂಜಾರಿ, ಪೂರ್ಣೇಶ ಆಚಾರ್ಯ, ಸುರೇಶ ಪೂಜಾರಿ, ಶ್ರೀಕಾಂತ ಪಟವರ್ಧನ್ ಹಾಗೂ ಘಟಕ ಪ್ರತಿನಿಧಿ ಶ್ರೀಮತಿ ಶಕುಂತಳ, ಹರಿಣಾಕ್ಷಿ ಸಹಕರಿಸಿದರು..

Related posts

ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ವಿವಿಧ ವಿಭಾಗಗಳ ಪರಿಶೀಲನೆ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

Suddi Udaya

ಮಾಜಿ ಶಾಸಕ ದಿ. ಕೆ. ವಸಂತ ಬಂಗೇರ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಹರೀಶ್‌ ಪೂಂಜ

Suddi Udaya

ಕಳೆಂಜ: ಶಿಬರಾಜೆಯಲ್ಲಿ ಒಂಟಿಸಲಗ ದಾಳಿ : ಅಪಾರ ಕೃಷಿ ನಾಶ

Suddi Udaya

ಜಿಲ್ಲಾ ಉಸ್ತುವಾರಿ ಸಚಿವರಿಂದ138 ಫಲಾನುಭವಿಗಳಿಗೆ 94ಸಿ ಮತ್ತು ‌94 ಸಿಸಿ ಹಕ್ಕು ಪತ್ರ ವಿತರಣೆ

Suddi Udaya

ಶತಮಾನದ  3ನೇ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ: ಯುಗಳ ಮುನಿಗಳು, ಮಾತಾಜಿಗಳು, ಧಮಾ೯ಧಿಕಾರಿ ಡಾ.ಹೆಗ್ಗಡೆ ಹಾಗೂ ಗಣ್ಯರು ಉಪಸ್ಥಿತಿ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ