ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವೀಲ್ ಚೇರ್ ವಿತರಣೆ 

Suddi Udaya

 

ಉಜಿರೆ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕು  ಕಣಿಯೂರು ಗ್ರಾಮದ ದಿನೇಶ್ ಶೆಟ್ಟಿ ಅವರಿಗೆ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವ್ಹೀಲ್ ಚೇರ್ ನೀಡಲಾಯಿತು.

ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ,  ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು  , ಹಿರಿಯ ಸದಸ್ಯರಾದ ಮೇ.ಜ. ಎಂ.ವಿ.ಭಟ್, ಧನಂಜಯರಾವ್ ಬಿ.ಕೆ, ಅಬೂಬಕರ್, ಸಂದೇಶ ರಾವ್ ಮತ್ತಿತರರು ಫಲಾನುಭವಿಗೆ  ವ್ಹೀಲ್ ಚೇರ್ ಹಸ್ತಾಂತರಿಸಿದರು.

Leave a Comment

error: Content is protected !!