24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತ್ ಅಟೋ ಕಾರ್‍ಸ್ ನಲ್ಲಿ ಮಾನ್ಸೂನ್ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ

ಬೆಳ್ತಂಗಡಿ: ಕಳೆದ 17 ವರ್ಷಗಳಿಂದ ಮಾರುತಿ ಸುಝುಕಿ ಅವರ ಅಧಿಕೃತ ಡೀಲರ್ ಆದ ಭಾರತ್ ಅಟೋ ಕಾರ್‍ಸ್ ಅವರು ಸಾರ್ಥಕ ಸೇವೆಯಿಂದ ಹೆಸರು ವಾಸಿಯಾಗಿದ್ದು, ಎಲ್ಲರ ಬಹು ನಿರೀಕ್ಷಿತ ಮಾನ್ಸೂನ್ ಉಚಿತ ತಪಾಸಣೆ ಶಿಬಿರವು ಜು.8 ಮತ್ತು 9 ರಂದು ಬೆಳ್ತಂಗಡಿ , ಉಜಿರೆ ಹಾಗೂ ತನ್ನ ಎಲ್ಲಾ ವಿಸ್ತರಣಾ ಮಳಿಗೆಗಳಲ್ಲಿ ನಡೆಯಲಿದೆ.

ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ತಪಾಸಣಾ ಶಿಬಿರವು ನಡೆಯಿತು.

ಈ ಶಿಬಿರದಲ್ಲಿ ವಾಹನಗಳ ಉಚಿತ ಕನ್ಸ್ಯುಮೇಬಲ್ ಟಾಪ್ ಆಪ್ ಮತ್ತು ಸಾಮಾನ್ಯ ತಪಾಸಣೆ, ಲೇಬರ್ ಮತ್ತು ಬಿಡಿ ಭಾಗಗಳ ಮೇಲೆ ರಿಯಾಯಿತಿ, ಉಚಿತ ಮೌಲ್ಯ ಮಾಪನ, ಕಾರ್ ಕೇರ್ ಟ್ರೀಟ್‌ಮೆಂಟ್‌ಗಳ ಮೇಲೆ ವಿಶೇಷ ಕೊಡುಗೆ, ಲಕ್ಕಿ ಡ್ರಾ, ಉಚಿತ ಕೊಡುಗೆಗಳು ಕೂಡಾ ಲಭ್ಯ. ಹೊಸ ವಾಹನಗಳ ಬುಕ್ಕಿಂಗ್ ಮೇಲೆ ಹೆಚ್ಚುವರಿ ರಿಯಾಯಿತಿ ಕೂಡಾ ನೀಡಲಾಗುತ್ತಿದೆ.

Related posts

ಉಜಿರೆ: ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಅರಸಿನಮಕ್ಕಿ: ದರ್ಬೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಚಿತ್ಪಾವನಿ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ

Suddi Udaya

ಜ.13: ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ವೈದ್ಯಕೀಯ, ಕ್ಯಾನ್ಸರ್ ತಪಾಸಣೆ ಮತ್ತು ದಂತಾ ಚಿಕಿತ್ಸಾ ಶಿಬಿರ

Suddi Udaya

ವೇಣೂರು ಭಾರತಿ ಶಿಶುಮಂದಿರದಲ್ಲಿ ಭಗವದ್ಗೀತೆಯ ಕಲಿಕಾ ತರಗತಿ ಉದ್ಘಾಟನೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆ

Suddi Udaya

ಮದ್ದಡ್ಕ ರಾಮ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆ

Suddi Udaya
error: Content is protected !!