ಬೆಳ್ತಂಗಡಿ: ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಕೆ ಗಂಗಾಧರ ಗೌಡರವರ ನೂತನ ಕಛೇರಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಕೆ ಗಂಗಾಧರ ಗೌಡರವರ ನೂತನ ಕಛೇರಿ ಉದ್ಘಾಟನೆಯು ಜು.15 ರಂದು ಸಾಯಿ ಪ್ರಸನ್ನ ಟವರ್‍ಸ್ ನಲ್ಲಿ ನಡೆಯಿತು.

ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ ಕೆ. ವಸಂತ ಬಂಗೇರ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್, ರಂಜನ್ ಜಿ. ಗೌಡ, ಪ್ರಮುಖರಾದ ರಾಜಶೇಖರ ಅಜ್ರಿ, ಬಾಲಕೃಷ್ಣ ಗೌಡ ಕೇರಿಮಾರ್, ಶ್ರೀಧರ ಜಿ ಬಿಢೆ, ಇಚ್ಚಿಲ ಸುಂದರ ಗೌಡ, ಕೇಶವ ಗೌಡ ಬೆಳಾಲ್, ಬಿ.ಕೆ ವಸಂತ, ಪ್ರಶಾಂತ್ ವೇಗಸ್, ಜಗದೀಶ್ ಡಿ, ಜೆಸಿಂತಾ ಮೋನಿಸ್, ಅಬ್ದುಲ್ ಹಮೀದ್, ರಾಮಚಂದ್ರ ಗೌಡ, ‍ಅಬ್ದುಲ್ ರಹಿಮಾನ್ ಪಡ್ಪು, ಮುಕುಂದ ಸುವರ್ಣ, ಮಹಾವೀರ ಅಜ್ರಿ, ಎ.ಸಿ ಮ್ಯಾಥ್ಯೂ, ಮೋಹನ್ ಶೆಟ್ಟಿಗಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದು ಶುಭಹಾರೈಸಿದರು.

Leave a Comment

error: Content is protected !!