ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಿಲ್ವಿಯ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಹೆಚ್ ಪ್ರಸಾದ್

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ( ರಿ )ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ಇದರ ಮಹಾಸಭೆಯು ಜುಲೈ.16 ರಂದು ಛಾಯಾಭವನ ಗುರವಾಯನಕೆರೆಯಲ್ಲಿ ನಡೆಯಿತು.

2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಜಗದೀಶ್ ಜೈನ್ ಧರ್ಮಸ್ಥಳ, ಅಧ್ಯಕ್ಷರಾಗಿ ಸಿಲ್ವಿಯ ಬೆಳ್ತಂಗಡಿ, ಉಪಾಧ್ಯಕ್ಷರಾಗಿ ಗಣೇಶ್ ನರ್ಮದಾ ವೇಣೂರು, ರತ್ನಾಕರ್ ಪುಂಜಾಲಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಹೆಚ್ ಪ್ರಸಾದ್ ಗೇರುಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಬೆಳ್ತಂಗಡಿ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ, ಸಂಘಟನಾ ಕಾರ್ಯದರ್ಶಿ ಗಣೇಶ್ ನಾರಾವಿ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಗುಂಪಲಾಜೆ, ಚೇತನ್ ಕುಮಾರ್ ವಿಲ್ಸ್ ಲ್ಯಾಬ್, ಸಾಂಸ್ಕೃತಿಕ ಕಾರ್ಯದರ್ಶಿ ಚೇತನ್ ಪಿಲಿಪಂಜರ, ಪತ್ರಿಕೆ ಪ್ರತಿನಿಧಿ ರಂಜನ್ ನೆರಿಯ, ಛಾಯಾ ಕಾರ್ಯದರ್ಶಿ ವೆಂಕಟೇಶ್ ಬೆಳಾಲು, ಕಾರ್ಯಕಾರಿ ಸಮಿತಿ ಸದಸ್ಯರು, ಸಂದೀಪ್ ಮಂಜೊಟ್ಟಿ, ಅವಿನಾಶ್ ಮಾವಿನಕಟ್ಟೆ, ಆದಿತ್ಯ ಶರ್ಮ, ವಿಕ್ರಂ ಗೌಡ ಅನಿಯೂರು ಪ್ರಶಾಂತ್ ದೇವಾಡಿಗ ಬಳ್ಳಮಂಜ, ವಸಂತ ಪಡ್ಡoದಡ್ಕ, ಗಂಗಾಧರ್ ಗೌಡ ನಿಡ್ಲೆ, ಜಿಲ್ಲಾ ಪ್ರತಿನಿಧಿಗಳಾಗಿ ಸಿಲ್ವಿಯ ಬೆಳ್ತಂಗಡಿ, ವಿಜಯ ಹೆಚ್ ಪ್ರಸಾದ್ ಗೇರುಕಟ್ಟೆ ಅಶೋಕ್ ಆಚಾರ್ಯ ನಾವೂರು, ಹರ್ಷ ಬಳ್ಳಮಂಜ, ಭಾರದ್ವಾಜ್ ಉಜಿರೆ, ಸುಜಿತ್ ಮುಗೆರೋಡಿ, ಜಿಲ್ಲಾ ಕಟ್ಟಡ ಸಮಿತಿಗೆ ವಲಯದ ಮಾಜಿ ಅಧ್ಯಕ್ಷರು ಗಳನ್ನು ಒಳಗೊಂಡ ಸಮಿತಿಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಪ್ರಭಾಕರ ಧರ್ಮಸ್ಥಳ, ಗಣೇಶ್ ವೇಣೂರು, ರತ್ನಾಕರ್ ಪುಂಜಾಲಕಟ್ಟೆ, ಮಹಾವೀರ್ ಜೈನ್ ಉಜಿರೆ, ಹರ್ಷ ಬಳ್ಳಮಂಜ ಇವರು ಆಯ್ಕೆಯಾಗಿರುತ್ತಾರೆ.

Leave a Comment

error: Content is protected !!