29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂ.ಮಾ. ಪ್ರಾ. ಶಾಲೆಗೆ ಹಲವು ಪ್ರಶಸ್ತಿ

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಧಾರ್ಮಿಕ ಪಠಣ ಸಂಸ್ಕೃತ ಸುಮುಖ ಶರ್ಮಾ (ಪ್ರಥಮ)., ಧಾರ್ಮಿಕ ಪಠಣ ಅರೇಬಿಕ್ ಮಹಮ್ಮದ್ ತಮೀಮ್ (ಪ್ರಥಮ), ಭಕ್ತಿಗೀತೆ ಶಾರ್ವಿ. ಬಿ. ಆರ್ (ಪ್ರಥಮ), ಛದ್ಮವೇಷ ಅರ್ಜುನ್. ವಿ. ಪಿ ( ಪ್ರಥಮ), ಚಿತ್ರಕಲೆ ಅವೀಶ್ – (ಪ್ರಥಮ), ಧಾರ್ಮಿಕ ಪಠಣ ಸಂಸ್ಕೃತ ಸುಮತಿ, (ಪ್ರಥಮ), ಲಘು ಸಂಗೀತ ಹರ್ಷ ಎಮ್ ಎನ್ ( ದ್ವಿತೀಯ), ಅಭಿನಯಗೀತೆ ಶಾರ್ವಿ. ಬಿ. ಆರ್ ( ದ್ವಿತೀಯ), ಕ್ಲೇ ಮಾಡಲಿಂಗ್ ಮಹಮ್ಮದ್ ರಿಹಾನ್ ( ದ್ವಿತೀಯ), ಕವನ ವಾಚನ ಮಾನ್ವಿ. ಕೆ. ಪಿ (ದ್ವಿತೀಯ), ಇಂಗ್ಲೀಷ್ ಕಂಠಪಾಠ ವಿಸ್ಮ. ರೈ ( ತೃತೀಯ), ಆಶು ಭಾಷಣ ನಿಶಾನ್ (ತೃತೀಯ), ಹಿಂದಿ ಕಂಠಪಾಠ ಸೃಜನ್ ( ತೃತೀಯ), ಕ್ಲೇ ಮಾಡಲಿಂಗ್ ತಾನೇಶ್. ಡಿ. ಕೆ -( ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.

Related posts

ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಶ್ರೇಯಾ ಕೆ ಎಚ್ ಗೆ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ| ಫಾ. ಅಬ್ರಹಾಂ ಪಟ್ಟೇರಿ ರವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನ

Suddi Udaya

ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಚಾತುರ್ಮಾಸ್ಯ ವ್ರತ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ವಿದ್ಯಾಸಿರಿ ಕಾರ್ಯಕ್ರಮ ಉದ್ಘಾಟನೆ

Suddi Udaya

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಅಂಡಿಂಜೆ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿ ಪ್ರಜ್ಞಾ ಪ್ರಥಮ

Suddi Udaya
error: Content is protected !!